ಬೆಂಗಳೂರಿನಲ್ಲಿ ಪಂಡಿತ್ ಕೈವಲ್ಯಕುಮಾರ್ ಸಂಗೀತೋತ್ಸವ ಆಯೋಜನೆ

ಬೆಂಗಳೂರು: ಕಿರಾಣಾ ಘರಾನಾದ ಪ್ರಸಿದ್ಧ ಸಂಗೀತಗಾರ, ಇತ್ತೀಚೆಗಷ್ಟೇ ಫ್ರಾನ್ಸ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್​​ಗೆ ಭಾಜನರಾದ ಪಂಡಿತ್ ಕೈವಲ್ಯಕುಮಾರ ಗುರವ ಅವರ ಸಂಗೀತ ಕಛೇರಿ ಯುಗಾದಿ (ಮಾ.22) ದಿನ ನಗರದಲ್ಲಿ ಆಯೋಜನೆಗೊಂಡಿದೆ. ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಸಂಜೆ 4. 45ರಿಂದ ಈ ಯುಗಾದಿ ಸಂಗೀತೋತ್ಸವ ನಡೆಯಲಿದ್ದು, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್.ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮಹೇಶ ಕರಜಗಿ, ಹರಿದಾಸ ಸಂಪದ ಟ್ರಸ್ಟ್​​ನ ಬಿ.ಎಸ್. ಶಶಿಕುಮಾರ ಮುಖ್ಯ ಅತಿಥಿಗಳಾಗಿ … Continue reading ಬೆಂಗಳೂರಿನಲ್ಲಿ ಪಂಡಿತ್ ಕೈವಲ್ಯಕುಮಾರ್ ಸಂಗೀತೋತ್ಸವ ಆಯೋಜನೆ