ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ವಿರಾಮ; ಹೋರಾಟ ಸ್ಥಗಿತಗೊಳಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ನಾವು ಎರಡು ವರ್ಷದಿಂದ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಹಿಂದಿನ ಸಿಎಂ ಕೊಟ್ಟ ಮಾತನ್ನು ಈಡೇರಿಸಲಿಲ್ಲ. ಹೀಗಾಗಿ ನಮ್ಮ ಹೋರಾಟ ಮುಂದುವರಿಸಿದ್ದೆವು. ಸಿಎಂ ಮಾತು ತಪ್ಪಿದರು ಎಂಬ ಕಾರಣಕ್ಕೆ ನಾವು ಫ್ರೀಡಂ ಪಾರ್ಕ್​ನಲ್ಲಿ ಧರಣಿ ಮುಂದುವರಿಸಿದೆವು. 2 ಎ ಮೀಸಲಾತಿ ನೀಡಬೇಕೆಂಬುದು ನಮ್ಮ ಹೋರಾಟವಾಗಿತ್ತು. ಆದರೆ ನಿನ್ನೆ 2ಡಿ ಮೀಸಲಾತಿ ನೀಡಿದ್ದಾರೆ. 2ಎ, 2ಡಿಗೂ ಏನು ವ್ಯತ್ಯಾಸ ಇಲ್ಲ. ನೂರಕ್ಕೆ ನೂರರಷ್ಟು ನಾವು ಗುರಿ ಮುಟ್ಟುವ ಹೆಜ್ಜೆಯಲ್ಲಿ ಮೊದಲ ಗೆಲುವು ಸಿಕ್ಕಿದೆ. ನೀತಿ ಸಂಹಿತೆ ಬಂದಿದ್ದರೆ ಮತ್ತೆ … Continue reading ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ವಿರಾಮ; ಹೋರಾಟ ಸ್ಥಗಿತಗೊಳಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ