ಗ್ರಾ.ಪಂ ಉಪಾಧ್ಯಕ್ಷನ ಹತ್ಯೆ; ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ತಿರುವು ಪಡೆಯಿತು ಪ್ರಕರಣ!

ಧಾರವಾಡ: ಚಾಕುವಿನಿಂದ ಇರಿದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಕೊಲೆ ಮಾಡಿದ ಘಟನೆ ಧಾರವಾಡದ ಕೋಟೂರ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ನಡೆದಿದ್ದೇನು?: ಪ್ರವೀಣ್ ಕಮ್ಮಾರ (36) ಕೊಲೆಗೀಡಾದ ವ್ಯಕ್ತಿಯಾಗಿದ್ದು, ಕೋಟೂರ ಗ್ರಾಮ ಪಂಚಾಯತಿ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜತೆಗೆ ಬಿಜೆಪಿ ಯುವ ಮೋರ್ಚಾ ಮುಖಂಡರೂ ಆಗಿದ್ದರು. ಗ್ರಾಮದಲ್ಲಿ ನಿನ್ನೆ (ಏ.18) ರಾತ್ರಿ ನಡೆದಿದ್ದ ಉಡಚಮ್ಮ ದೇವಿ ಜಾತ್ರೆಗೆ ಪ್ರವೀಣ್ ಕಮ್ಮಾರ ತೆರಳಿದ್ದರು. ಈ ವೇಳೆ ಜಾತ್ರೆಯಲ್ಲಿ ಪ್ರಸಾದ ಕೊಡುವ ವೇಳೆ ಕೆಲವರ … Continue reading ಗ್ರಾ.ಪಂ ಉಪಾಧ್ಯಕ್ಷನ ಹತ್ಯೆ; ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ತಿರುವು ಪಡೆಯಿತು ಪ್ರಕರಣ!