ಕನ್ನಡ ಕುವರ ಅನಿಲ್​ ಕುಂಬ್ಳೆ ಸಹಾಯ ಸ್ಮರಿಸಿದ ಪಾಕ್​ನ ಮಾಜಿ ಸ್ಪಿನ್ನರ್​ ಸಕ್ಲೇನ್​ ಮುಸ್ತಾಕ್​, ಕುಂಬ್ಳೆ ಮಾಡಿದ ಸಹಾಯವಾದರೂ ಏನು?

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ, ದಿಗ್ಗಜ ಬೌಲರ್​ ಅನಿಲ್​ ಕುಂಬ್ಳೆ ಹೋರಾಟ ಎಂಬ ಪದಕ್ಕೆ ಪ್ರತಿಮೆಯಾಗಿದ್ದರು. ವೆಸ್ಟ್​ಇಂಡೀಸ್​ ಪ್ರವಾಸದಲ್ಲಿ ದವಡೆ ಮುರಿತಕ್ಕೆ ಒಳಗಾದರೂ ಬ್ಯಾಂಡೇಜ್​ ಕಟ್ಟಿಕೊಂಡು ಬೌಲಿಂಗ್​ ಮುಂದುವರಿಸಿದ ಆ ಚಿತ್ರ ಇಂದಿನ ಮತ್ತು ಮುಂದಿನ ಪೀಳಿಗೆಯವರೆಲ್ಲರಿಗೂ ಸ್ಫೂರ್ತಿದಾಯಕ ಎನಿಸಿದೆ. ಇಂಥ ಆಟಗಾರ ಪರಮ ಶತ್ರು ಪಾಳೆಯ ಎನಿಸಿಕೊಂಡ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರನೊಬ್ಬನ ಅಭಿಮಾನವನ್ನು ಗೆದ್ದಿದ್ದರು ಎಂದರೆ ನಂಬಲಸಾಧ್ಯವಾದ ಮಾತು. ಪಾಕ್​ ಕ್ರಿಕೆಟ್​ ತಂಡದ ಮಾಜಿ ಸ್ಪಿನ್ನರ್​ ಸಕ್ಲೇನ್​ ಮುಸ್ತಾಕ್​ ಹೇಳುವವರೆಗೂ ಈ … Continue reading ಕನ್ನಡ ಕುವರ ಅನಿಲ್​ ಕುಂಬ್ಳೆ ಸಹಾಯ ಸ್ಮರಿಸಿದ ಪಾಕ್​ನ ಮಾಜಿ ಸ್ಪಿನ್ನರ್​ ಸಕ್ಲೇನ್​ ಮುಸ್ತಾಕ್​, ಕುಂಬ್ಳೆ ಮಾಡಿದ ಸಹಾಯವಾದರೂ ಏನು?