ಇಬ್ಬರು ಪಾಕ್​ ಗೂಢಾಚಾರಿಗಳನ್ನು ಹೊರದಬ್ಬಿದ ಭಾರತ: ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ

ನವದೆಹಲಿ: ಭಾರತ ಸರ್ಕಾರದಿಂದ ಭಾನುವಾರ “ಪರ್ಸನ್​ ನಾನ್​ ಗ್ರೇಟಾ” ಎಂದು ಘೋಷಿಸಲಾದ ಪಾಕಿಸ್ತಾನ ಮೂಲದ ಇಬ್ಬರು ಗೂಢಾಚಾರಿಗಳನ್ನು ಮಂಗಳವಾರ ಮುಂಜಾನೆ ಪಂಜಾಬಿನ ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನಕ್ಕೆ ದಬ್ಬಲಾಯಿತು. ಇದನ್ನೂ ಓದಿ: ತಾಯಿಯನ್ನೇ ಹತ್ಯೆಗೈದ ಮಗನಿಂದ ತಂದೆ ಮೇಲೆ ಮಾರಣಾಂತಿಕ ಹಲ್ಲೆ: ಬೆಚ್ಚಿಬಿದ್ದ ಕೊಪ್ಪಳ ಜನತೆ ಪಾಕ್​ ಐಎಸ್​ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ನಿರ್ವಾಹಕರಾಗಿರುವ ಅಬಿದ್​ ಹುಸೇನ್​ ಮತ್ತು ಮುಹಮ್ಮದ್​ ತಾಹೀರ್​ ನವದೆಹಲಿಯಲ್ಲಿರುವ ಇಂಡಿಯನ್​ ಆರ್ಮಿ ಸಂಸ್ಥೆಗಳ ಬಗ್ಗೆ ದಾಖಲೆ ಕಲೆಹಾಕುವ ಸಂದರ್ಭದಲ್ಲಿ ಭಾರತೀಯ ಗುಪ್ತಚರ ಏಜೆನ್ಸಿ … Continue reading ಇಬ್ಬರು ಪಾಕ್​ ಗೂಢಾಚಾರಿಗಳನ್ನು ಹೊರದಬ್ಬಿದ ಭಾರತ: ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ