ಇಬ್ಬರು ಪಾಕ್ ಗೂಢಾಚಾರಿಗಳನ್ನು ಹೊರದಬ್ಬಿದ ಭಾರತ: ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ
ನವದೆಹಲಿ: ಭಾರತ ಸರ್ಕಾರದಿಂದ ಭಾನುವಾರ “ಪರ್ಸನ್ ನಾನ್ ಗ್ರೇಟಾ” ಎಂದು ಘೋಷಿಸಲಾದ ಪಾಕಿಸ್ತಾನ ಮೂಲದ ಇಬ್ಬರು ಗೂಢಾಚಾರಿಗಳನ್ನು ಮಂಗಳವಾರ ಮುಂಜಾನೆ ಪಂಜಾಬಿನ ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನಕ್ಕೆ ದಬ್ಬಲಾಯಿತು. ಇದನ್ನೂ ಓದಿ: ತಾಯಿಯನ್ನೇ ಹತ್ಯೆಗೈದ ಮಗನಿಂದ ತಂದೆ ಮೇಲೆ ಮಾರಣಾಂತಿಕ ಹಲ್ಲೆ: ಬೆಚ್ಚಿಬಿದ್ದ ಕೊಪ್ಪಳ ಜನತೆ ಪಾಕ್ ಐಎಸ್ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ನಿರ್ವಾಹಕರಾಗಿರುವ ಅಬಿದ್ ಹುಸೇನ್ ಮತ್ತು ಮುಹಮ್ಮದ್ ತಾಹೀರ್ ನವದೆಹಲಿಯಲ್ಲಿರುವ ಇಂಡಿಯನ್ ಆರ್ಮಿ ಸಂಸ್ಥೆಗಳ ಬಗ್ಗೆ ದಾಖಲೆ ಕಲೆಹಾಕುವ ಸಂದರ್ಭದಲ್ಲಿ ಭಾರತೀಯ ಗುಪ್ತಚರ ಏಜೆನ್ಸಿ … Continue reading ಇಬ್ಬರು ಪಾಕ್ ಗೂಢಾಚಾರಿಗಳನ್ನು ಹೊರದಬ್ಬಿದ ಭಾರತ: ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ
Copy and paste this URL into your WordPress site to embed
Copy and paste this code into your site to embed