ಸೌದಿಯಲ್ಲಿ ಹೈದರಾಬಾದಿ ಪತ್ನಿ ಮೇಲೆ ಪಾಕ್​ ವ್ಯಕ್ತಿ ಹಲ್ಲೆ: ರಕ್ಷಣೆಗಾಗಿ ವಿದೇಶಾಂಗ ಸಚಿವಾಲಯ ಮೊರೆ ಹೋದ ಕುಟುಂಬ

ಹೈದರಾಬಾದ್​: ಸೌದಿ ಅರೇಬಿಯಾದಲ್ಲಿ ತನ್ನ ಪುತ್ರಿ ಮೇಲೆ ಆಕೆಯ ಪತಿ ಪಾಕಿಸ್ತಾನಿ ಮೂಲದ ವ್ಯಕ್ತಿ ‘ಹಲ್ಲೆ ನಡೆಸಿದ್ದು, ಆಕೆ ಮತ್ತು ಮೂವರು ಮಕ್ಕಳನ್ನು ರಕ್ಷಿಸಬೇಕೆಂದು ಸಂತ್ರಸ್ತೆಯ ತಾಯಿ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್‌ ಸಹಾಯ ಕೋರಿದ್ದಾರೆ ತನ್ನ ಮಗಳು ಮತ್ತು ಮಕ್ಕಳನ್ನು ರಕ್ಷಿಸುವಂತೆ ಕೋರಿ ಹೈದರಾಬಾದ್‌ನಲ್ಲಿರುವ ಸಂತ್ರಸ್ತೆ ಸಾಬಾ ಬೇಗಂ ತಾಯಿ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ನೀವು ಮುಖೇಶ್ ಅಂಬಾನಿಯಾಗಿದ್ದರೆ ನನಗೇನು? ಐ ಡೋಂಟ್ ಕೇರ್: ಮದುವೆಯ 100 ಕೋಟಿ ಆಫರ್ ರಿಜೆಕ್ಟ್ … Continue reading ಸೌದಿಯಲ್ಲಿ ಹೈದರಾಬಾದಿ ಪತ್ನಿ ಮೇಲೆ ಪಾಕ್​ ವ್ಯಕ್ತಿ ಹಲ್ಲೆ: ರಕ್ಷಣೆಗಾಗಿ ವಿದೇಶಾಂಗ ಸಚಿವಾಲಯ ಮೊರೆ ಹೋದ ಕುಟುಂಬ