ಜಿಲ್ಲೆಯಲ್ಲಿ ಕುಸಿದ ಮುಂಗಾರು ಭತ್ತ ಇಳುವರಿ: ಬೇಸಾಯದತ್ತ ಜನರ ನಿರಾಸಕ್ತಿ
ಪ್ರಶಾಂತ ಭಾಗವತ ಉಡುಪಿಜಿಲ್ಲೆಯಲ್ಲಿ ಒಂದೆಡೆ ಮಳೆ ಕೊರತೆ, ಇನ್ನೊಂದೆಡೆ ನಿಗದಿತ ಗುರಿಯಲ್ಲೂ ಹಿನ್ನಡೆಯಿಂದಾಗಿ ಮುಂಗಾರು ಭತ್ತ ಉತ್ಪಾದನೆ ಕುಂಠಿತಗೊಂಡಿದೆ. ಇದಲ್ಲದೆ, ಮಳೆ ಕೊರತೆಯಿಂದಾಗಿ ಭತ್ತದ ಬೆಳೆಯೂ ಹಾನಿಯಾಗಿ, ಬೆಳೆಗಾರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಜಿಲ್ಲಾ ಕೃಷಿ ಇಲಾಖೆಯ ಮಾಹಿತಿಯಂತೆ 2023-24ನೇ ಸಾಲಿನ ಭತ್ತ ಬಿತ್ತನೆಯ ಗುರಿ 38,000 ಹೆಕ್ಟೇರ್ ಇದ್ದು, 35,508 ಹೆಕ್ಟೇರ್ ಪ್ರಗತಿ ಸಾಧಿಸಿದ್ದು, 2,492 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಆಗಿಲ್ಲ. ಸರ್ಕಾರವೇನೋ ಒಂದಿಷ್ಟು ತಾಲೂಕುಗಳನ್ನು ಬರಪೀಡಿತ ಎಂದು ೋಷಿಸಿ, ರೈತರ ಖಾತೆಗೆ 2 … Continue reading ಜಿಲ್ಲೆಯಲ್ಲಿ ಕುಸಿದ ಮುಂಗಾರು ಭತ್ತ ಇಳುವರಿ: ಬೇಸಾಯದತ್ತ ಜನರ ನಿರಾಸಕ್ತಿ
Copy and paste this URL into your WordPress site to embed
Copy and paste this code into your site to embed