ಕಾಂಗ್ರೆಸ್​ಗೆ ಐಟಿ ಶಾಕ್..1800 ಕೋಟಿ ರೂ. ತೆರಿಗೆ ವಸೂಲಿಗೆ ನೋಟಿಸ್!

ನವದೆಹಲಿ: ಲೋಕಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಆದಾಯ ತೆರಿಗೆ ಇಲಾಖೆ ಶುಕ್ರವಾರ ಪಕ್ಷಕ್ಕೆ ನೋಟಿಸ್ ಕಳುಹಿಸಿದೆ. ಇದನ್ನೂ ಓದಿ: ದರೋಡೆಕೋರ ಮುಕ್ತಾರ್ ಅನ್ಸಾರಿ ಸಾವಿನ ತನಿಖೆಗೆ ಮಾಯಾವತಿ ಆಗ್ರಹ! 2017-18 ಮತ್ತು 2021-21ನೇ ಸಾಲಿಗೆ ದಂಡ ಮತ್ತು ಬಡ್ಡಿ ವಸೂಲಿಗೆ 1,823 ಕೋಟಿ ರೂ.ಮೊತ್ತದ ತೆರಿಗೆ ನೋಟಿಸ್ ಜಾರಿ ಮಾಡಿದೆ. ತಮ್ಮ ವಿರುದ್ಧದ ಐಟಿ ಇಲಾಖೆಯ ತೆರಿಗೆ ಮೌಲ್ಯಮಾಪನ ಪ್ರಕ್ರಿಯೆಗೆ ತಡೆ ನೀಡಬೇಕೆಂಬ ಕಾಂಗ್ರೆಸ್ ಪಕ್ಷದ ಮನವಿಯನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿದ ಬೆನ್ನಲ್ಲೇ ನೋಟಿಸ್​ ಜಾರಿಯಾಗಿದೆ. … Continue reading ಕಾಂಗ್ರೆಸ್​ಗೆ ಐಟಿ ಶಾಕ್..1800 ಕೋಟಿ ರೂ. ತೆರಿಗೆ ವಸೂಲಿಗೆ ನೋಟಿಸ್!