ಥೂ, ಇವರೆಂಥ ಜನ! ಕರೊನಾ ಇಲ್ಲದಿದ್ರೂ ಪುಟ್ಟಕಂದನಿಗೆ ಹೀಗಾ ಮಾಡೋದು?

ಚನ್ನಪಟ್ಟಣ: ‘ಏನೂ ಅರಿಯದ ಕಂದನಿಗೆ ಇದೆಂಥ ಘೋರ ಶಿಕ್ಷೆ! ಅಯ್ಯೋ, ವಿಧಿಯೇ ಸಾಕು ನಿಲ್ಲಿಸು…’ ಹೀಗೆಂದು ಆ ವಿಧಿಯನ್ನೊಮ್ಮೆ ಶಪಿಸಿಬಿಡ್ತೀರಿ ಈ ಸ್ಟೋರಿ ನೋಡಿದ್ರೆ. ಇಡೀ ಜಗತ್ತನ್ನೇ ಮೂರಾಬಟ್ಟೆಯನ್ನಾಗಿ ಮಾಡುತ್ತಿದೆ ಕೋವಿಡ್​19. ರಕ್ತ ಸಂಬಂಧಿಕರು-ನೆರೆಹೊರೆಯವರನ್ನೂ ಪರಸ್ಪರ ದೂರವಾಗಿಸುತ್ತಿರುವ ಕರೊನಾ ಸೋಂಕಿನ ಮುಂದೆ ಮಾನವೀಯತೆ ಮಂಡಿಯೂರಿದೆ. ಇದು ಚನ್ನಪಟ್ಟಣದ ಟಿಪ್ಪುನಗರದ ಒಂದೂವರೆ ವರ್ಷದ ಮಗುವಿನ ವಿಷಯದಲ್ಲೂ ಬಿನ್ನವಾಗಿಲ್ಲ. ಮಗುವಿನ ಅಮ್ಮ, ಅಪ್ಪ, ಅಜ್ಜಿಗೂ ಕರೊನಾ ಸೋಂಕಿದೆ. ಆದರೆ, ಪುಟ್ಟಮಗುವಿಗೆ ಸೋಂಕು ಇಲ್ಲ. ಆದರೂ ಈ ಮಗುವಿಗೆ ಯಾರೊಬ್ಬರೂ ಆಶ್ರಯ … Continue reading ಥೂ, ಇವರೆಂಥ ಜನ! ಕರೊನಾ ಇಲ್ಲದಿದ್ರೂ ಪುಟ್ಟಕಂದನಿಗೆ ಹೀಗಾ ಮಾಡೋದು?