ಜನ್ಮದಿನವನ್ನು ಸಂಭ್ರಮಿಸದೆ ರೈತರ ಪರ ನಿಂತ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಶನಿವಾರ 39ನೇ ವರ್ಷಕ್ಕೆ ಕಾಲಿಟ್ಟರು. ಈ ವೇಳೆ ಅವರು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶ ಪ್ರಕಟಿಸುವ ಮೂಲಕ ರೈತರ ಪರ ನಿಂತಿದ್ದು, ಮಾತುಕತೆಯ ಮೂಲಕ ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಲಭಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಜತೆಗೆ ಕರೊನಾ ವೈರಸ್ ವಿರುದ್ಧ ಜನರು ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ‘ಅಪೇಕ್ಷೆ ಅಥವಾ ಅಭಿಲಾಷೆಗಳನ್ನು ಈಡೇರಿಸಿಕೊಳ್ಳಲು ಜನ್ಮದಿನ ಉತ್ತಮವಾದ ಅವಕಾಶವಾಗಿದೆ. ಹೀಗಾಗಿ ಈ ಸಲದ ಜನ್ಮದಿನವನ್ನು ನಾನು … Continue reading ಜನ್ಮದಿನವನ್ನು ಸಂಭ್ರಮಿಸದೆ ರೈತರ ಪರ ನಿಂತ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್