ಇವರೇನು ಮನುಷ್ಯರಾ? ಕೊರೆಯೋ ಚಳಿಯಲ್ಲೂ ವಯಸ್ಸಾದವರನ್ನು ನಗರದಿಂದ ಹೊರದಬ್ಬಲು ಯತ್ನ!

ಇಂದೋರ್​: ಎಲ್ಲಿದೆ ಮಾನವೀಯತೆ? ಎಂದು ಪ್ರಶ್ನಿಸುವ ಅನೇಕ ಘಟನೆಗಳು ಪ್ರತಿನಿತ್ಯ ಬೆಳಕಿಗೆ ಬರುತ್ತಿರುವುದು ದುರಾದೃಷ್ಟವೇ ಸರಿ. ಇಂಥದ್ದೇ ಘಟನೆ ದೇಶದ ಸ್ವಚ್ಛ ನಗರದ ಗರಿಮೆಯನ್ನು ಹೊಂದಿರುವ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದ್ದು, ಇಲ್ಲಿನ ಮುನ್ಸಿಪಾಲಿಟಿ ನೌಕರರು ವಯಸ್ಸಾದವರನ್ನು ಹಾಗೂ ನಿರಾಶ್ರಿತರನ್ನು ವಾಹನದಲ್ಲಿ ತುಂಬಿಕೊಂಡು ಹೋಗಿ ನಗರದ ಹೊರವಲಯದಲ್ಲಿ ಡಂಪಿಂಗ್​ ಮಾಡುವ ಪ್ರಯತ್ನವನ್ನ ಮಾಡಿರುವುದ ಜನಾಕ್ರೋಶಕ್ಕೆ ಕಾರಣವಾಗಿದೆ. ನಿರಾಶ್ರಿತರನ್ನು ಹೊರಹಾಕುವ ನಿರ್ಧಾರವನ್ನು ಅಲ್ಲಿನ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ನಗರದ ಒಳಗಡೆಯಿದ್ದ ವಯಸ್ಸಾದ ನಿರಾಶ್ರಿತರನ್ನು … Continue reading ಇವರೇನು ಮನುಷ್ಯರಾ? ಕೊರೆಯೋ ಚಳಿಯಲ್ಲೂ ವಯಸ್ಸಾದವರನ್ನು ನಗರದಿಂದ ಹೊರದಬ್ಬಲು ಯತ್ನ!