ಒಮಾನ್ ಬಸವ ಬಳಗದಿಂದ ಕನ್ನಡ ಕವಿಗಳಿಗೆ ಸನ್ಮಾನ

ಮಸ್ಕತ್: ಒಮಾನ್ ರಾಜಧಾನಿ ಮಸ್ಕತ್​ನಲ್ಲಿ ಇತ್ತೀಚೆಗೆ ನಡೆದ 16ನೇ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿದ್ದು, ಸಮ್ಮೇಳನಕ್ಕಾಗಿ ಮಸ್ಕತ್​ಗೆ ಬಂದಿದ್ದ ಕನ್ನಡಿಗರನ್ನು ಸ್ಥಳೀಯ ಕನ್ನಡ ಸಂಘದವರು ಆತ್ಮೀಯವಾಗಿ ಉಪಚರಿಸಿದರು. ಅದರಲ್ಲೂ ವಿಶೇಷವಾಗಿ 20 ವರ್ಷಗಳಿಂದ ಮಸ್ಕತ್ ನಲ್ಲಿ ಶರಣ ಸಾಹಿತ್ಯ ಪ್ರಸಾರ ಮತ್ತು ಬಸವತತ್ವ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಬಸವಬಳಗ ಪದಾಧಿಕಾರಿಗಳು ಕನ್ನಡ ನಾಡಿನ ಕವಿಗಳನ್ನು ಸನ್ಮಾನಿಸಿದರು. 16 ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ, ವಚನ ಸಾಹಿತ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಾದ ಡಾ. ಅರ್ಚನ ಅಥಣಿ, … Continue reading ಒಮಾನ್ ಬಸವ ಬಳಗದಿಂದ ಕನ್ನಡ ಕವಿಗಳಿಗೆ ಸನ್ಮಾನ