ಅರಬ್ಬರು ತಿರುಗಿ ನೋಡುವಂತೆ ತೈಲ ಸಾಮ್ರಾಜ್ಯ ಕಟ್ಟಿದ ಭಾರತೀಯ ಆತ್ಮಹತ್ಯೆಗೆ ಶರಣಾಗಿದ್ದೇಕೆ?

ವಯನಾಡ್: ಕೇರಳದ ಸಾಮಾನ್ಯ ರೈತನ ಮಗ ಯಾರೂ ನಿರೀಕ್ಷಿಸಲಾಗದ ಎತ್ತರಕ್ಕೇರಿದ್ದ. ಇದ್ದೂರಲ್ಲೇ ಸಣ್ಣಪುಟ್ಟ ವಹಿವಾಟು ನಡೆಸುತ್ತ ಕೈಸುಟ್ಟುಕೊಂಡಿದ್ದ ವ್ಯಕ್ತಿ. ಬೇರೆಯದೇ ದಾರಿ ಕಂಡುಕೊಳ್ಳಲು ಗಲ್ಫ್ ರಾಷ್ಟ್ರಕ್ಕೆ ಹಾರಿದ. ಆರಂಭದಲ್ಲಿ ಸಣ್ಣ ಕಂಪನಿಯೊಂದರಲ್ಲಿ ಅಕೌಟೆಂಟ್ ಆಗಿದ್ದ. ಬಳಿಕ ಅರಬ್ಬರು ಕೂಡ ತಿರುಗಿ ನೋಡುವಂತೆ ಉದ್ಯಮ ಸಾಮ್ರಾಜ್ಯ ನಿರ್ಮಿಸಿದ. ಮೈಸೂರಿನಿಂದ ಕೇವಲ 110 ಕಿ.ಮೀ ದೂರದಲ್ಲಿರುವ ಕೇರಳದ ಮಾನಂದವಾಡಿಯ ಜಾಯ್ ಅರಕ್ಕಳ್ ಈ ಯಶಸ್ಸಿನ ಸಾಧಕ. ದುಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಇನ್ನೋವಾ ರಿಫೈನರೀಸ್ ಹಾಗೂ ಟ್ರೇಡಿಂಗ್ ಕಂಪನಿ ಸಂಸ್ಥಾಪಕ. … Continue reading ಅರಬ್ಬರು ತಿರುಗಿ ನೋಡುವಂತೆ ತೈಲ ಸಾಮ್ರಾಜ್ಯ ಕಟ್ಟಿದ ಭಾರತೀಯ ಆತ್ಮಹತ್ಯೆಗೆ ಶರಣಾಗಿದ್ದೇಕೆ?