‘ಎರಡು ಪೊರಕೆ ಎಲ್ಲಿ ಹೋಯ್ತು ಹೇಳ್ತಿಯೋ ಇಲ್ವೋ’: ಗ್ರಾಮಲ್ಕೆಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕನ ಫೈಟ್

ರಾಯಬಾಗ (ಬೆಳಗಾವಿ): ಹಣ, ಆಸ್ತಿಗಾಗಿ ಕಿತ್ತಾಡುವುದನ್ನು ನೋಡಿದ್ದೇವೆ. ಇನ್ನೂ ಮುಂದುವರಿದು ಲವ್ ವಿಚಾರವಾಗಿ, ಕಡಿಯೋ ನೀರು, ಬಸ್​ನಲ್ಲಿ ಸೀಟಿಗಾಗಿ ಕರ್ಚಿಫ್​ ಹಾಕಿ ಜಗಳ ಆಡುವುದನ್ನ ನಿತ್ಯ ನೋಡುತ್ತಲೇ ಇರ್ತೇವೆ. ಆದರೆ ‘ಪೊರಕೆ’ಗಾಗಿ ಕಿತ್ತಾಡಿದ್ದನ್ನು ಬಹುಶಃ ಕೇಳಿರಲಿಕ್ಕಿಲ್ಲ. ಇಂದು ಈ ಘಟನೆಯೂ ನಡೆದಿದೆ. ಅದೂ ತಹಸೀಲ್ದಾರ್​ ಸಮ್ಮುಖದಲ್ಲೇ ಪೊರಕೆಗಾಗಿ ಅಧಿಕಾರಿಗಳ ಕಿತ್ತಾಟ! ಕರೊನಾ ಸೋಂಕಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾದ ಅಧಿಕಾರಿಗಳು ಸಣ್ಣದೊಂದು ಕಸಬರಿಕೆ (ಪೊರಕೆ) ವಿಷಯಕ್ಕೆ ಜಗಳವಾಡಿದ ಘಟನೆ ತಾಲೂಕಿನ ನಾಗರಾಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ … Continue reading ‘ಎರಡು ಪೊರಕೆ ಎಲ್ಲಿ ಹೋಯ್ತು ಹೇಳ್ತಿಯೋ ಇಲ್ವೋ’: ಗ್ರಾಮಲ್ಕೆಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕನ ಫೈಟ್