ಚಿನ್ನಸ್ವಾಮಿ ಗ್ರೌಂಡ್​ನಲ್ಲಿ ಐಪಿಎಲ್ ನಡೆದರೆ ಕಳ್ಳರಿಗೆ ಖುಷಿಯಂತೆ! ಇದಕ್ಕೆ ಕಾರಣ ಇಲ್ಲಿದೆ…

ಬೆಂಗಳೂರು: ಐಪಿಎಲ್ ಪಂದ್ಯಗಳು ಬಂದರೆ ಅಭಿಮಾನಿಗಳು ಎಷ್ಟು ಖುಷಿ ಆಗುತ್ತಾರೋ, ಅದಕ್ಕಿಂತ ಹೆಚ್ಚಾಗಿ ಕಳ್ಳರು ಖುಷಿಯಾಗುತ್ತಾರೆ. ಏಕೆಂದರೆ ಐಪಿಎಲ್‌ಗೆ ಬರುವಂತಹ ಕ್ರೀಡಾ ಅಭಿಮಾನಿಗಳ ಮೊಬೈಲ್, ದ್ವಿಚಕ್ರ ವಾಹನ ಮತ್ತು ಹೆಲ್ಮೆಟ್ ಖದಿಯಬಹುದೆಂದು. ಕ್ರಿಕೆಟ್ ನೋಡಲು ಬಂದ ವೇಳೆ ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಬಿ.ಆರ್ ರಮೇಶ್ ಅವರ ಮೊಬೈಲ್ ಕಳ್ಳತನವಾಗಿದೆ. ಮತ್ತೊಂದು ಪ್ರಕರಣದಲ್ಲಿ ದುಬಾರಿ ಬೆಲೆಯ ಕೆಟಿಎಂ ಬೈಕ್ ಅನ್ನು ಕಳ್ಳರು ಕದೊಯ್ದಿದ್ದಾರೆ. ಐಪಿಎಲ್ ಪಂದ್ಯ ವೀಕ್ಷಿಸಲು ಬರುವ ಕ್ರೀಡಾ ಅಭಿಮಾನಿಗಳನ್ನು ಟಾರ್ಗೆಟ್ ಮಾಡಿ ಕಳ್ಳತನ … Continue reading ಚಿನ್ನಸ್ವಾಮಿ ಗ್ರೌಂಡ್​ನಲ್ಲಿ ಐಪಿಎಲ್ ನಡೆದರೆ ಕಳ್ಳರಿಗೆ ಖುಷಿಯಂತೆ! ಇದಕ್ಕೆ ಕಾರಣ ಇಲ್ಲಿದೆ…