ಮಂಗಳೂರು ಬ್ಲಾಸ್ಟ್​ ಎಫೆಕ್ಟ್​: ಮನೆ ಬಾಡಿಗೆಗ ಕೊಡುವ ಮುನ್ನ ಪೊಲೀಸ್​ ಠಾಣೆಯಲ್ಲಿ ಪಡೆಯಬೇಕು ಅನುಮತಿ…

ಮೈಸೂರು: ಮಂಗಳೂರು ಬಾಂಬ್​ ಬ್ಲಾಸ್ಟ್​ ಪ್ರಕರಣದ ಪ್ರಮುಖ ಆರೋಪಿ ಶಾರೀಕ್​ ಕೈಯಲ್ಲಿದ್ದ ಬಾಂಬ್​ಗೆ ಇಡೀ ಬಸ್​ ಸ್ಫೋಟ ಮಾಡುವ ಸಾಮರ್ಥ್ಯ ಇತ್ತು ಎನ್ನುವ ಮಾಹಿತಿ ತನಿಖಾ ಸಂಸ್ಥೆಗಳು ಈ ಹಿಂದೆ ನೀಡಿದ್ದವು. ಮಂಗಳೂರಿನಲ್ಲಿ ಬಾಂಬ್​ ಅನ್ನು ಬೇರೆ ಜಾಗದಲ್ಲಿ ಪ್ಲಾಂಟ್​ ಮಾಡಲು ರಿಕ್ಷಾದಲ್ಲಿ ಶಾರಿಕ್​ ಸ್ಫೋಟಕ ತೆಗೆದುಕೊಂಡು ಹೋಗುತ್ತಿದ್ದ. ಆದರೆ ಅದು ರಿಕ್ಷಾ ಒಳಗಡೆಯೆ ಸ್ಫೋಟವಾಗಿ ರಿಕ್ಷಾ ಚಾಲಕ ಮತ್ತು ಉಗ್ರ ಇಬ್ಬರೂ ಗಾಯಗೊಂಡಿದ್ದರು. ಇದೀಗ ಕುಕ್ಕರ್​​ ಬಾಂಬ್​ ಬ್ಲಾಸ್ಟ್​ನ ಎಫೆಕ್ಟ್​ ಬಾಡಿಗೆ ಮನೆ ಮಾಲೀಕರಿಗೂ ತಟ್ಟಿದೆ. … Continue reading ಮಂಗಳೂರು ಬ್ಲಾಸ್ಟ್​ ಎಫೆಕ್ಟ್​: ಮನೆ ಬಾಡಿಗೆಗ ಕೊಡುವ ಮುನ್ನ ಪೊಲೀಸ್​ ಠಾಣೆಯಲ್ಲಿ ಪಡೆಯಬೇಕು ಅನುಮತಿ…