ಪತಿಗೆ ಮಗನನ್ನು ನೋಡಲು ಬಿಡುತ್ತಿಲ್ಲ : ರಾಜ್ಯದ ಐಪಿಎಸ್​ ಅಧಿಕಾರಿ ವಿರುದ್ಧ ಮಕ್ಕಳ ಆಯೋಗದ ದೂರು

ಬೆಂಗಳೂರು : ರಾಜ್ಯದ ಐಪಿಎಸ್​ ಅಧಿಕಾರಿ ವರ್ತಿಕಾ ಕಟಿಯಾರ್​ ಅವರು ತಮ್ಮ ಪೊಲೀಸ್ ಪವರ್ ಬಳಸಿಕೊಂಡು ಪತಿ ನಿತೀನ್​ ಸುಭಾಷ್​ ಯೋಲಾ ಮಗನನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಮಿಷನರ್​ ಪ್ರಿಯಾಂಕ್ ಕನೂಂಗು ಅವರು ರಾಜ್ಯದ ಡಿಜಿಪಿ ಪ್ರವೀಣ್​ ಸೂದ್​ ಅವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನ ಕರ್ನಾಟಕ ರಾಜ್ಯ ರಿಸರ್ವ್​ ಪೊಲೀಸ್ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟಿಯಾರ್​ ಮತ್ತು ದೆಹಲಿಯಲ್ಲಿ ಕೇಂದ್ರ … Continue reading ಪತಿಗೆ ಮಗನನ್ನು ನೋಡಲು ಬಿಡುತ್ತಿಲ್ಲ : ರಾಜ್ಯದ ಐಪಿಎಸ್​ ಅಧಿಕಾರಿ ವಿರುದ್ಧ ಮಕ್ಕಳ ಆಯೋಗದ ದೂರು