ಬಾರದ ಮಳೆ, ಕಾದ ಇಳೆ

-ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಕೋಟೇಶ್ವರ ಜಾತ್ರೆಗೆ ಮಳೆ ಬರುತ್ತದೆ. ಬೈಂದೂರು ಸೇನೇಶ್ವರ ದೇವಸ್ಥಾನ ಓಕುಳಿಗೆ ಮಳೆ ಸುರಿಯದಿರುವುದಿಲ್ಲ. ಹಕ್ಲಾಡಿ ಮಾಣಿಕೊಳಲು ಶ್ರೀಚೆನ್ನಕೇಶವ ದೇವಸ್ಥಾನ ರಥೋತ್ಸವಕ್ಕೆ ಮಳೆ ತಪ್ಪಿದ್ದೇ ಇಲ್ಲ… ಇದೆಲ್ಲ ಒಂದು ಕಾಲದ ನಂಬಿಕೆ. ಕಾಕತಾಳೀಯವೋ ಅಲ್ಲ ಜನರ ನಂಬಿಕೆಯೋ ಈ ಎಲ್ಲ ರಥೋತ್ಸವಗಳಿಗೆ ಬರುತ್ತಿತ್ತು ಅನ್ನುವುದು ಸತ್ಯ. ಈ ವರ್ಷ ಅಬ್ಬರದಲ್ಲಿ ಮೋಡ ಕಟ್ಟಿದ್ದೇ ಇಲ್ಲ. ಮೇ ತಿಂಗಳ ಮಧ್ಯದಲ್ಲಿ ಮಳೆ ಬಂದರೂ ಬಿಸಿಲು ಬೇಗೆ ಹೆಚ್ಚಿ ತಾಪ ಏರಿದೆ. ಪರಿಣಾಮವಾಗಿ ನೀರಿಲ್ಲದೆ ಅಡಕೆ, … Continue reading ಬಾರದ ಮಳೆ, ಕಾದ ಇಳೆ