ಈ ಥರ ಸಾಯಿಸೋ ಪ್ರಯತ್ನ ಇದುವರೆಗೂ ಯಾರೂ ಮಾಡಿರ್ಲಿಲ್ಲ! ಖತರ್ನಾಕ್​ ಸೇಲ್ಸ್​ಮ್ಯಾನ್​ ಕೊನೆಗೂ ಫೇಲಾದ…

ನವದೆಹಲಿ: ತಮಗಾಗದವರನ್ನು ಸುಳಿವೇ ಸಿಗದ ಹಾಗೆ ಸಾಯಿಸಿಬಿಡಲು ನಾನಾ ತಂತ್ರಗಳನ್ನು ಮಾಡುವವರಿದ್ದಾರೆ. ಅಂಥದ್ದೊಂದು ವಿಚಿತ್ರ ಪ್ರಯತ್ನ ಮಾಡಲು ಹೋಗಿ ಸೇಲ್ಸ್​ಮ್ಯಾನ್​ ಒಬ್ಬ ಕೊಲೆಯತ್ನ ಪ್ರಕರಣವನ್ನು ಎದುರಿಸುತ್ತಿದ್ದಾನೆ. ಈ ನಡುವೆ ಆತ ಸಾಯಿಸಲು ಬಳಸಿದ ತಂತ್ರದಿಂದಲೇ ಹಲವರ ಗಮನ ಸೆಳೆಯಲಾರಂಭಿಸಿದ್ದಾನೆ. ಏಕೆಂದರೆ ಕೊಲೆ ಮಾಡಲು ಇದುವರೆಗೆ ಯಾರೂ ಬಳಸದ ತಂತ್ರವೊಂದನ್ನು ಆತ ಪ್ರಯೋಗಿಸಿದ್ದಾನೆ. ಹೌದು.. ಕರೊನಾದಿಂದ ಕಂಗಾಲಾಗಿರುವ ಜನರೆಲ್ಲ ಬೇಗ ಈ ಕರೊನಾದಿಂದ ಬಚಾವಾದರೆ ಸಾಕು, ಕರೊನಾದಿಂದ ಜೀವ ಕಳೆದುಕೊಳ್ಳದಿದ್ದರೆ ಸಾಕು ಎಂದುಕೊಳ್ಳುತ್ತಿದ್ದರೆ, ಈತ ಅದೇ ಕರೊನಾವನ್ನೇ ಬಳಸಿಕೊಂಡು … Continue reading ಈ ಥರ ಸಾಯಿಸೋ ಪ್ರಯತ್ನ ಇದುವರೆಗೂ ಯಾರೂ ಮಾಡಿರ್ಲಿಲ್ಲ! ಖತರ್ನಾಕ್​ ಸೇಲ್ಸ್​ಮ್ಯಾನ್​ ಕೊನೆಗೂ ಫೇಲಾದ…