ಬೆಳಗ್ಗೆಯಿಂದ ಬೆಂಗಳೂರು KSR ರೈಲು ನಿಲ್ದಾಣಕ್ಕೆ ಆಗಮಿಸದ ರೈಲುಗಳು: ಪ್ರಯಾಣಿಕರ ಪರದಾಟ
ಬೆಂಗಳೂರು: ನಗರದ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿಗದಿತ ವೇಳಾಪಟ್ಟಿಯಲ್ಲಿ ರೈಲುಗಳು ಬರದಿರುವ ಕಾರಣಕ್ಕೆ ನೂರಾರು ಪ್ರಯಾಣಿಕರು ಪರದಾಡಿದರು. ಹಲವು ಎಕ್ಸ್ಪ್ರೆಸ್ ರೈಲುಗಳು ಆಗಮಿಸಿಲ್ಲ ಬೆಂಗಳೂರಿನಿಂದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ವಿವಿಧ ಕಡೆಗೆ ತೆರಳಲು ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ರೈಲು ನಿಲ್ದಾಣದಲ್ಲಿ ಟ್ರ್ಯಾಕ್ಗಳ ಸಿಗ್ನಲ್ ತೊಂದರೆ ಇರುವುದರಿಂದ ಹಾಗೂ ಮಾಲೂರಿನಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ಬೆಂಗಳೂರಿಗೆ ಬರಬೇಕಿದ್ದ ಕೋಚುವಲ್ಲಿ ಎಕ್ಸ್ಪ್ರೆಸ್, ಗೋಲ್ಗುಂಬಜ್, ಬಸವ, … Continue reading ಬೆಳಗ್ಗೆಯಿಂದ ಬೆಂಗಳೂರು KSR ರೈಲು ನಿಲ್ದಾಣಕ್ಕೆ ಆಗಮಿಸದ ರೈಲುಗಳು: ಪ್ರಯಾಣಿಕರ ಪರದಾಟ
Copy and paste this URL into your WordPress site to embed
Copy and paste this code into your site to embed