ನೋಟು ಬದಲಾವಣೆ ಚಿಂತೆ ಬೇಡ; ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಭಯ | ಇಂದಿನಿಂದ ವಿನಿಮಯ
ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳುವ ವಿಷಯದಲ್ಲಿ ಜನರು ಗಾಬರಿಯಾಗುವ ಅಗತ್ಯವಿಲ್ಲ ಅಥವಾ ತರಾತುರಿ ಕೂಡ ಬೇಡ. ಸೆಪ್ಟೆಂಬರ್ 30ರವರೆಗೂ ನೋಟು ವಿನಿಮಯಕ್ಕೆ ಅವಕಾಶ ಇದೆ. ಜತೆಗೆ ಗಡುವಿನವರೆಗೂ ಈ ನೋಟಿಗೆ ಕಾನೂನಾತ್ಮಕ ಮಾನ್ಯತೆ ಇರುವುದರಿಂದ ಯಾವುದೇ ವ್ಯಾಪಾರಸ್ಥರು ನೋಟನ್ನು ನಿರಾಕರಿಸುವಂತಿಲ್ಲ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು. 2016ರ ನೆವಂಬರ್ 8ರಂದು ಅಧಿಕ ಮುಖಬೆಲೆ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆದಾಗ ಆದ ಗಡಿಬಿಡಿಯಂತೆ ಈಗ ಆಗಬಾರದು ಎಂದು ನಾಲ್ಕು ತಿಂಗಳು ಅವಕಾಶ … Continue reading ನೋಟು ಬದಲಾವಣೆ ಚಿಂತೆ ಬೇಡ; ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಭಯ | ಇಂದಿನಿಂದ ವಿನಿಮಯ
Copy and paste this URL into your WordPress site to embed
Copy and paste this code into your site to embed