ನೋಟು ಬದಲಾವಣೆ ಚಿಂತೆ ಬೇಡ; ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಭಯ | ಇಂದಿನಿಂದ ವಿನಿಮಯ

ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳುವ ವಿಷಯದಲ್ಲಿ ಜನರು ಗಾಬರಿಯಾಗುವ ಅಗತ್ಯವಿಲ್ಲ ಅಥವಾ ತರಾತುರಿ ಕೂಡ ಬೇಡ. ಸೆಪ್ಟೆಂಬರ್ 30ರವರೆಗೂ ನೋಟು ವಿನಿಮಯಕ್ಕೆ ಅವಕಾಶ ಇದೆ. ಜತೆಗೆ ಗಡುವಿನವರೆಗೂ ಈ ನೋಟಿಗೆ ಕಾನೂನಾತ್ಮಕ ಮಾನ್ಯತೆ ಇರುವುದರಿಂದ ಯಾವುದೇ ವ್ಯಾಪಾರಸ್ಥರು ನೋಟನ್ನು ನಿರಾಕರಿಸುವಂತಿಲ್ಲ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು. 2016ರ ನೆವಂಬರ್ 8ರಂದು ಅಧಿಕ ಮುಖಬೆಲೆ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆದಾಗ ಆದ ಗಡಿಬಿಡಿಯಂತೆ ಈಗ ಆಗಬಾರದು ಎಂದು ನಾಲ್ಕು ತಿಂಗಳು ಅವಕಾಶ … Continue reading ನೋಟು ಬದಲಾವಣೆ ಚಿಂತೆ ಬೇಡ; ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಭಯ | ಇಂದಿನಿಂದ ವಿನಿಮಯ