ಉತ್ತರಪ್ರದೇಶದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ, ಯಾರಾದರೂ ಹೆದರಿಸಲು ಸಾಧ್ಯವೇ?: ಯೋಗಿ ಆದಿತ್ಯನಾಥ್
ಲಖನೌ: ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗ್ಯಾಂಗ್ಸ್ಟಾರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಕೊಲೆ ಕುರಿತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೌನ ಮುರಿದಿದ್ದಾರೆ. ಈ ಕುರಿತು ಮಾತನಾಡಿದ ಯೋಗಿ ಮಾಫಿಯಾಗಳು ಇನ್ನು ಮುಂದೆ ಉತ್ತರಪ್ರದೇಶದ ಜನೆತಯನ್ನು ಹೆದರಸಿಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ ಯಾರಾದರೂ ಹೆದರಿಸಲು ಸಾಧ್ಯವೇ ಈಗ ಉತ್ತರಪ್ರದೇಶದಲ್ಲಿ ಯಾರಾದರೂ ಮಾಫಿಯಾದವರ ಯಾರಅದರೂ ಉದ್ಯಮಿಗಳನ್ನು ಹೆದರಿಸಲು ಸಾಧ್ಯವೇ. ನಾವು ನಿಮ್ಮಗೆ ಉತ್ತಮ ಕಾನೂನು ಸುವ್ಯವಸ್ಥೆ ಹಾಗೂ … Continue reading ಉತ್ತರಪ್ರದೇಶದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ, ಯಾರಾದರೂ ಹೆದರಿಸಲು ಸಾಧ್ಯವೇ?: ಯೋಗಿ ಆದಿತ್ಯನಾಥ್
Copy and paste this URL into your WordPress site to embed
Copy and paste this code into your site to embed