ಉತ್ತರಪ್ರದೇಶದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ, ಯಾರಾದರೂ ಹೆದರಿಸಲು ಸಾಧ್ಯವೇ?: ಯೋಗಿ ಆದಿತ್ಯನಾಥ್​

ಲಖನೌ: ಉಮೇಶ್​ ಪಾಲ್​ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗ್ಯಾಂಗ್​ಸ್ಟಾರ್​ ಅತೀಕ್​ ಅಹ್ಮದ್​ ಹಾಗೂ ಆತನ ಸಹೋದರ ಅಶ್ರಫ್​ ಅಹ್ಮದ್​ ಕೊಲೆ ಕುರಿತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮೌನ ಮುರಿದಿದ್ದಾರೆ. ಈ ಕುರಿತು ಮಾತನಾಡಿದ ಯೋಗಿ ಮಾಫಿಯಾಗಳು ಇನ್ನು ಮುಂದೆ ಉತ್ತರಪ್ರದೇಶದ ಜನೆತಯನ್ನು ಹೆದರಸಿಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ ಯಾರಾದರೂ ಹೆದರಿಸಲು ಸಾಧ್ಯವೇ ಈಗ ಉತ್ತರಪ್ರದೇಶದಲ್ಲಿ ಯಾರಾದರೂ ಮಾಫಿಯಾದವರ ಯಾರಅದರೂ ಉದ್ಯಮಿಗಳನ್ನು ಹೆದರಿಸಲು ಸಾಧ್ಯವೇ. ನಾವು ನಿಮ್ಮಗೆ ಉತ್ತಮ ಕಾನೂನು ಸುವ್ಯವಸ್ಥೆ ಹಾಗೂ … Continue reading ಉತ್ತರಪ್ರದೇಶದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ, ಯಾರಾದರೂ ಹೆದರಿಸಲು ಸಾಧ್ಯವೇ?: ಯೋಗಿ ಆದಿತ್ಯನಾಥ್​