ಉಚಿತ ಊಟ ಇನ್ನು ಇಂದಿರಾ ಕ್ಯಾಂಟೀನ್​ನಲ್ಲಿ ಸಿಗಲ್ಲ- ಅಂಥದ್ದೇನಾಯಿತು?

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಕಂಗೆಟ್ಟಿದ್ದ ನಿರಾಶ್ರಿತರು, ಬಡವರು ಹಾಗೂ ಕೂಲಿ ಕಾರ್ವಿುಕರಿಗೆ ನೆರವಾಗಲು ಸರ್ಕಾರ ಇಂದಿರಾ ಕ್ಯಾಂಟೀನ್​ಗಳ ಮೂಲಕ ನೀಡುತ್ತಿದ್ದ ಉಚಿತ ಊಟ ಮತ್ತು ಉಪಾಹಾರ ರದ್ದುಗೊಳಿಸಿ, ಮೊದಲಿನ ದರ ವಿಧಿಸುವಂತೆ ನಗರಾಭಿವೃದ್ಧಿ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಲ್ಲಿ ಲಾಕ್​ಡೌನ್ ತುರ್ತು ಪರಿಸ್ಥಿತಿ ವಿಧಿಸಿರುವ ಕಾರಣ ಎಲ್ಲ ಹೋಟೆಲ್, ದರ್ಶಿನಿ, ಕ್ಯಾಂಟೀನ್, ಖಾನಾವಳಿ, ಬೀದಿಬದಿ ವ್ಯಾಪಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ನಿರ್ಗತಿಕರು, ಬಡವರಿಗೆ ಊಟಕ್ಕೆ ತೊಂದರೆ ಆಗದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾ.23 … Continue reading ಉಚಿತ ಊಟ ಇನ್ನು ಇಂದಿರಾ ಕ್ಯಾಂಟೀನ್​ನಲ್ಲಿ ಸಿಗಲ್ಲ- ಅಂಥದ್ದೇನಾಯಿತು?