ಉಗ್ರ ಹಫೀಜ್ ಸಯೀದ್‌ ಹಸ್ತಾಂತರಿಸುವ ಭಾರತದ ಬೇಡಿಕೆ: ಹೀಗಿದೆ ಕುತಂತ್ರಿ ಪಾಕ್​ ತಕಾರರು…

ನವದೆಹಲಿ: ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಸ್ಥಾಪಕ ಹಫೀಜ್ ಸಯೀದ್‌ನನ್ನು ಹಸ್ತಾಂತರಿಸುವಂತೆ ಭಾರತ ಕೋರಿರುವುದನ್ನು ಪಾಕಿಸ್ತಾನ ದೃಢಪಡಿಸಿದೆ, ಆದರೆ, ಉಭಯ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದವಿಲ್ಲ ಎಂದು ಅದು ಹೇಳಿದೆ. 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ವಿಶ್ವಸಂಸ್ಥೆಯ ನಿಷೇಧಿತ ಭಯೋತ್ಪಾದಕ ಹಫೀಜ್ ಸಯೀದ್ ಹಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾನೆ. ಪಾಕಿಸ್ತಾನ ಮೂಲದ ಸಯೀದ್​ನನ್ನು ಹಸ್ತಾಂತರಿಸುವ ಮನವಿಯನ್ನು ಕೆಲವು ದಾಖಲೆಗಳೊಂದಿಗೆ ಇತ್ತೀಚೆಗೆ ಇಸ್ಲಾಮಾಬಾದ್‌ಗೆ ಕಳುಹಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) … Continue reading ಉಗ್ರ ಹಫೀಜ್ ಸಯೀದ್‌ ಹಸ್ತಾಂತರಿಸುವ ಭಾರತದ ಬೇಡಿಕೆ: ಹೀಗಿದೆ ಕುತಂತ್ರಿ ಪಾಕ್​ ತಕಾರರು…