‘ಕ್ರಿಮಿನಲ್‌ಗಳ ಕಪಿಮುಷ್ಠಿಯಲ್ಲಿದೆ ಬಿಹಾರ’: ಹೀಗೆಂದಿದ್ದೇಕೆ ಕೇಂದ್ರ ಸಚಿವ ನಿತ್ಯಾನಂದ ರಾಯ್?

ಪಾಟನಾ: ಗೋಪಾಲ್‌ಗಂಜ್‌ನಲ್ಲಿ ಇತ್ತೀಚೆಗೆ ನಡೆದ ಶಿವದೇಗುಲದ ಅರ್ಚಕನ ಹತ್ಯೆಯನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಮತ್ತು ಬಿಹಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಅಧ್ಯಕ್ಷ ನಿತ್ಯಾನಂದ ರಾಯ್ ತೀವ್ರವಾಗಿ ಖಂಡಿಸಿದ್ದು, ‘ರಾಜ್ಯವು ಕ್ರಿಮಿನಲ್‌ಗಳ ಕಪಿಮುಷ್ಟಿಯಲ್ಲಿದೆ’ ಎಂದು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಅವರು, ‘ಇದು ಜಂಗಲ್ ರಾಜ್‌ನ ಪ್ರತೀಕ; ಅಷ್ಟೇ ಅಲ್ಲ, “ಸರ್ಕಾರವು ಅಪರಾಧಿಗಳ ರಕ್ಷಕನಾಗಿ ಉಳಿದಿದೆ’ ಎಂದು ಟೀಕಿಸಿದರು. ಇದನ್ನೂ ಓದಿ: ‘ದೆಹಲಿಗೆ ಹೋಗಿ ಪ್ರಧಾನಿ ಮೋದಿಯವರನ್ನು ಭೇಟಿಯಾಗ್ತೀನಿ’: ಸಿದ್ದರಾಮಯ್ಯ ಹೀಗೆನ್ನಲು … Continue reading ‘ಕ್ರಿಮಿನಲ್‌ಗಳ ಕಪಿಮುಷ್ಠಿಯಲ್ಲಿದೆ ಬಿಹಾರ’: ಹೀಗೆಂದಿದ್ದೇಕೆ ಕೇಂದ್ರ ಸಚಿವ ನಿತ್ಯಾನಂದ ರಾಯ್?