ಲಿಂಗಾಯತರನ್ನು ಸಿಎಂ ಮಾಡಲಿ ನೋಡೋಣ: ಕಾಂಗ್ರೆಸ್​ಗೆ ಮಾಜಿ ಸಚಿವ ನಿರಾಣಿ ಸವಾಲು

ಬಾಗಲಕೋಟೆ: ಪೂರ್ಣ ಬಹುಮತ ಬಂದಿದ್ದರೂ ಮುಖ್ಯಮಂತ್ರಿ ಆಯ್ಕೆ ಮಾಡುವಲ್ಲಿ ಪರದಾಡುತ್ತಿರುವ ಕಾಂಗ್ರೆಸ್​ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸವಾಲೊಂದನ್ನು ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿ ಇಂದು ಅವರು ಈ ವಿಷಯವಾಗಿ ಮಾತನಾಡಿದರು. ಕಾಂಗ್ರೆಸ್​ಗೆ ಲಿಂಗಾಯತರ ಬಗ್ಗೆ ಇಷ್ಟೊಂದು ಅನುಕಂಪ ಬಂದಿದೆಯಲ್ಲ, ಹಾಗಿದ್ದರೆ ಲಿಂಗಾಯತರನ್ನೇ ಸಿಎಂ ಮಾಡಲಿ ನೋಡೋಣ ಎಂದು ನಿರಾಣಿ ಸವಾಲೆಸೆದಿದ್ದಾರೆ. ಜಗದೀಶ್ ಶೆಟ್ಟರ್, ಎಂ.ಬಿ.ಪಾಟೀಲ್, ಶಾಮನೂರ ಶಿವಶಂಕರಪ್ಪ ಇದ್ದಾರಲ್ಲ. ಈಗ ಕಡೇಪಕ್ಷ ಅವರ ಹೆಸರಾದರೂ ಹೇಳಬೇಕಲ್ವಾ? ಅವರೆಲ್ಲ ಸಿಎಂ ಆಗಲು ಅರ್ಹರಿದ್ದಾರೆ. ಹಿರಿತನ, ಆಡಳಿತ … Continue reading ಲಿಂಗಾಯತರನ್ನು ಸಿಎಂ ಮಾಡಲಿ ನೋಡೋಣ: ಕಾಂಗ್ರೆಸ್​ಗೆ ಮಾಜಿ ಸಚಿವ ನಿರಾಣಿ ಸವಾಲು