ಲಿಂಗಾಯತರನ್ನು ಸಿಎಂ ಮಾಡಲಿ ನೋಡೋಣ: ಕಾಂಗ್ರೆಸ್ಗೆ ಮಾಜಿ ಸಚಿವ ನಿರಾಣಿ ಸವಾಲು
ಬಾಗಲಕೋಟೆ: ಪೂರ್ಣ ಬಹುಮತ ಬಂದಿದ್ದರೂ ಮುಖ್ಯಮಂತ್ರಿ ಆಯ್ಕೆ ಮಾಡುವಲ್ಲಿ ಪರದಾಡುತ್ತಿರುವ ಕಾಂಗ್ರೆಸ್ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸವಾಲೊಂದನ್ನು ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿ ಇಂದು ಅವರು ಈ ವಿಷಯವಾಗಿ ಮಾತನಾಡಿದರು. ಕಾಂಗ್ರೆಸ್ಗೆ ಲಿಂಗಾಯತರ ಬಗ್ಗೆ ಇಷ್ಟೊಂದು ಅನುಕಂಪ ಬಂದಿದೆಯಲ್ಲ, ಹಾಗಿದ್ದರೆ ಲಿಂಗಾಯತರನ್ನೇ ಸಿಎಂ ಮಾಡಲಿ ನೋಡೋಣ ಎಂದು ನಿರಾಣಿ ಸವಾಲೆಸೆದಿದ್ದಾರೆ. ಜಗದೀಶ್ ಶೆಟ್ಟರ್, ಎಂ.ಬಿ.ಪಾಟೀಲ್, ಶಾಮನೂರ ಶಿವಶಂಕರಪ್ಪ ಇದ್ದಾರಲ್ಲ. ಈಗ ಕಡೇಪಕ್ಷ ಅವರ ಹೆಸರಾದರೂ ಹೇಳಬೇಕಲ್ವಾ? ಅವರೆಲ್ಲ ಸಿಎಂ ಆಗಲು ಅರ್ಹರಿದ್ದಾರೆ. ಹಿರಿತನ, ಆಡಳಿತ … Continue reading ಲಿಂಗಾಯತರನ್ನು ಸಿಎಂ ಮಾಡಲಿ ನೋಡೋಣ: ಕಾಂಗ್ರೆಸ್ಗೆ ಮಾಜಿ ಸಚಿವ ನಿರಾಣಿ ಸವಾಲು
Copy and paste this URL into your WordPress site to embed
Copy and paste this code into your site to embed