ನಿಖಿಲ್ ಈಗ ಯದುವೀರ; ಹುಟ್ಟುಹಬ್ಬ ದಿನದಂದೇ ಶೀರ್ಷಿಕೆ ಅನಾವರಣ

ಬೆಂಗಳೂರು: ‘ರೈಡರ್’ ಸಿನಿಮಾ ಗುಂಗಿನಲ್ಲಿದ್ದ ನಟ ನಿಖಿಲ್ ಕುಮಾರಸ್ವಾಮಿ ಅದರಿಂದ ಆಚೆ ಬಂದು, ಈಗಾಗಲೇ ಹೊಸ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಶನಿವಾರ, ನಿಖಿಲ್ ಹುಟ್ಟುಹಬ್ಬದ ಪ್ರಯುಕ್ತ ಈ ಹೊಸ ಚಿತ್ರದ ಫಸ್ಟ್ ಲುಕ್ ಅನಾವರಣವಾಗಿದ್ದು, ಚಿತ್ರಕ್ಕೆ ‘ಯದುವೀರ’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಹಿಂದೆ ‘ಮಫ್ತಿ’, ‘ಮಾಸ್ಟರ್ ಪೀಸ್’ ಸೇರಿ ಹಲವು ಚಿತ್ರಗಳಿಗೆ ಅಸೋಸಿಯೇಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮಂಜು ಅಥರ್ವ ‘ಯದುವೀರ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದುವರೆಗೂ ಫ್ಯಾಮಿಲಿ ಚಿತ್ರಗಳಲ್ಲೇ … Continue reading ನಿಖಿಲ್ ಈಗ ಯದುವೀರ; ಹುಟ್ಟುಹಬ್ಬ ದಿನದಂದೇ ಶೀರ್ಷಿಕೆ ಅನಾವರಣ