ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ 12 ಜಾಗಗಳಲ್ಲಿ ಎನ್ಐಎ ದಾಳಿ: ಸಹಚರ ಸಲೀಂ ಖುರೇಶಿ ಬಂಧನ
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಮುಂಬೈಯಲ್ಲಿರುವ ಆಸ್ತಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿ, ದಾವೂದ್ ಕಂಪನಿ ಮೇಲ್ವಿಚಾರಕ ಸಲೀಂ ಖುರೇಶಿ ಎಂಬುವವನನ್ನು ಬಂಧಿಸಿದೆ. ಮುಂಬೈನ 12ಕ್ಕೂ ಹೆಚ್ಚು ಸ್ಥಳದಲ್ಲಿ ಎನ್ಐಎ ಭಾನುವಾರ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಾವೂದ್ ಇಬ್ರಾಹಿಂ ಒಡೆತನದ ಡಿ ಕಂಪನಿ ಜತೆಗಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್ಸಿಪಿ ಮುಖಂಡ ಹಾಗೂ ಮಹಾರಾಷ್ಟ್ರದ ಸಚಿವ ನವಾಬ್ ಮಲ್ಲಿಕ್ ಅವರನ್ನು ಫೆಬ್ರವರಿ … Continue reading ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ 12 ಜಾಗಗಳಲ್ಲಿ ಎನ್ಐಎ ದಾಳಿ: ಸಹಚರ ಸಲೀಂ ಖುರೇಶಿ ಬಂಧನ
Copy and paste this URL into your WordPress site to embed
Copy and paste this code into your site to embed