ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಒಡೆತನದ 12 ಜಾಗಗಳಲ್ಲಿ ಎನ್​ಐಎ ದಾಳಿ: ಸಹಚರ ಸಲೀಂ ಖುರೇಶಿ ಬಂಧನ

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಮುಂಬೈಯಲ್ಲಿರುವ ಆಸ್ತಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿ, ದಾವೂದ್​ ಕಂಪನಿ ಮೇಲ್ವಿಚಾರಕ ಸಲೀಂ ಖುರೇಶಿ ಎಂಬುವವನನ್ನು ಬಂಧಿಸಿದೆ. ಮುಂಬೈನ 12ಕ್ಕೂ ಹೆಚ್ಚು ಸ್ಥಳದಲ್ಲಿ ಎನ್​ಐಎ ಭಾನುವಾರ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಾವೂದ್ ಇಬ್ರಾಹಿಂ ಒಡೆತನದ ಡಿ ಕಂಪನಿ ಜತೆಗಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್​ಸಿಪಿ ಮುಖಂಡ ಹಾಗೂ ಮಹಾರಾಷ್ಟ್ರದ ಸಚಿವ ನವಾಬ್​ ಮಲ್ಲಿಕ್​ ಅವರನ್ನು ಫೆಬ್ರವರಿ … Continue reading ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಒಡೆತನದ 12 ಜಾಗಗಳಲ್ಲಿ ಎನ್​ಐಎ ದಾಳಿ: ಸಹಚರ ಸಲೀಂ ಖುರೇಶಿ ಬಂಧನ