ಮದ್ವೆಯಾದ ಎರಡೇ ವಾರಕ್ಕೆ ಯುವತಿ ಆತ್ಮಹತ್ಯೆಗೆ ಶರಣು: ಕಣ್ಣೀರು ತರಿಸುವಂತಿದೆ ತಾಯಿಗೆ ಬರೆದ ಡೆತ್​ನೋಟ್​!

ಹೈದರಾಬಾದ್​: ಇಷ್ಟವಿಲ್ಲದಿದ್ದರೂ ಬಲವಂತದಿಂದ ಮಕ್ಕಳಿಗೆ ಮದುವೆ ಮಾಡಿದ್ರೆ ಏನಾಗಬಹುದು ಎಂಬುದಕ್ಕೆ ತೆಲಂಗಾಣದ ವಾರಂಗಲ್​ ನಗರ ಜಿಲ್ಲೆಯ ನಾರಾಯಣಗಿರಿಯಲ್ಲಿ ನಡೆದ ದುರಂತವೊಂದು ತಾಜಾ ಉದಾಹರಣೆಯಾಗಿದೆ. ರಾವಲಿ ಹೆಸರಿನ ಯುವತಿಗೆ ಡಿಸೆಂಬರ್​ 11ರಂದು ಭಿಮದೇವರ ಪಲ್ಲಿ ಮಂಡಲದ ಗಾಂಧಿನಗರ ನಿವಾಸಿ ಐಲಾಬೊಯಿನಾ ರಾಜು ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ರಾವಲಿಗೆ ಮದುವೆ ಇಷ್ಟವಿರಲಿಲ್ಲ. ಕಾರಣ ಆಕೆ ಮತ್ತೊಬ್ಬ ಯುವಕ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇದನ್ನೂ ಓದಿ: ಸಂಬಳ ಕೊಡುತ್ತೇನೆಂದಾಕೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾಳೆ: ಪತ್ನಿಯ ಆಸ್ತಿಯಲ್ಲಿ ಪಾಲು ಸಿಗುವುದೆ? ರಾವಲಿ … Continue reading ಮದ್ವೆಯಾದ ಎರಡೇ ವಾರಕ್ಕೆ ಯುವತಿ ಆತ್ಮಹತ್ಯೆಗೆ ಶರಣು: ಕಣ್ಣೀರು ತರಿಸುವಂತಿದೆ ತಾಯಿಗೆ ಬರೆದ ಡೆತ್​ನೋಟ್​!