ಬೆಂಗಳೂರಿನಲ್ಲಿ ಇಂದು ಕಿವೀಸ್‌ಗೆ ಮಾಡು ಇಲ್ಲವೆ ಮಡಿ ಸವಾಲು: ಜಯದ ಅನಿವಾರ್ಯದಲ್ಲಿ ವಿಲಿಯಮ್ಸನ್ ಪಡೆ

ಬೆಂಗಳೂರು: ಆತಿಥೇಯ ಟೀಮ್ ಇಂಡಿಯಾ ವಿರುದ್ಧ ಸೋಲಿನ ಬಳಿಕ ಸತತ 4 ಪಂದ್ಯಗಳಲ್ಲಿ ಮುಗ್ಗರಿಸಿ ಲಯ ತಪ್ಪಿರುವ ನ್ಯೂಜಿಲೆಂಡ್ ತಂಡ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಾಡು ಇಲ್ಲವೆ ಮಡಿ ಸವಾಲಿನ ತನ್ನ 9ನೇ ಹಾಗೂ ಕಡೇ ಲೀಗ್ ಪಂದ್ಯದಲ್ಲಿ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಈಗಾಗಲೆ ಪ್ರಶಸ್ತಿ ಉಳಿಸಿಕೊಳ್ಳುವ ಆಸೆ ಕೈಚೆಲ್ಲಿದ್ದರೆ, ಕಳೆದ 2 ಆವೃತ್ತಿಗಳ ರನ್ನರ್‌ಅಪ್ ಕಿವೀಸ್ 3ನೇ ಯತ್ನದಲ್ಲಾದರೂ ಪ್ರಶಸ್ತಿ ಉಳಿಸಿಕೊಳ್ಳುವ ಆಸೆ ಜೀವಂತವಿಡಲು ಗೆಲ್ಲಲೇಬೇಕಾದ … Continue reading ಬೆಂಗಳೂರಿನಲ್ಲಿ ಇಂದು ಕಿವೀಸ್‌ಗೆ ಮಾಡು ಇಲ್ಲವೆ ಮಡಿ ಸವಾಲು: ಜಯದ ಅನಿವಾರ್ಯದಲ್ಲಿ ವಿಲಿಯಮ್ಸನ್ ಪಡೆ