ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ನಾಯಕನಾಗಲು ಯಾರ‌್ಯಾರು ಪೈಪೋಟಿಯಲ್ಲಿದ್ದಾರೆ ಗೊತ್ತೇ?

ಬೆಂಗಳೂರು: ಐಪಿಎಲ್ 14ನೇ ಆವೃತ್ತಿಗೆ ಮುನ್ನ ಹೊಸ ನಾಯಕನನ್ನು ಹುಡುಕಬೇಕಾದ ಸವಾಲು ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಎದುರಾಗಿದೆ. ಇದಕ್ಕೆ ಕಾರಣ ಹಾಲಿ ನಾಯಕ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಗಾಯಗೊಂಡಿರುವುದು. ಎಡಗೈ ಕೀಲು ತಪ್ಪಿರುವುದರಿಂದ ಶಸಚಿಕಿತ್ಸೆಗೆ ಒಳಗಾಗಲಿರುವ ಅವರು, ಸಂಪೂರ್ಣ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಇದರಿಂದ ಡೆಲ್ಲಿಗೆ ಹೊಸ ನಾಯಕನ ಆಯ್ಕೆ ಅನಿವಾರ‌್ಯವಾಗಿದ್ದು, ಇದಕ್ಕಾಗಿ ಡೆಲ್ಲಿ ತಂಡದ ಮುಂದೆ ಇರುವ ಕೆಲ ಆಯ್ಕೆಗಳ ವಿವರ ಇಲ್ಲಿದೆ. ಆರ್. ಅಶ್ವಿನ್, ರಿಷಭ್ ಪಂತ್, ಅಜಿಂಕ್ಯ … Continue reading ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ನಾಯಕನಾಗಲು ಯಾರ‌್ಯಾರು ಪೈಪೋಟಿಯಲ್ಲಿದ್ದಾರೆ ಗೊತ್ತೇ?