ಉಪ್ಪಿನಂಗಡಿ: ಸುಡುವ ಸೆಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಳೆಯ ನಿರೀಕ್ಷೆ ಸುಳ್ಳಾಗುತ್ತಿದೆ. ಜಿಲ್ಲೆಯ ಜೀವನದಿಯಾಗಿರುವ ನೇತ್ರಾವತಿ ನದಿಯಲ್ಲಿ ಮಾತ್ರ ತೃಪ್ತಿದಾಯಕ ನೀರಿನ ಹರಿವು ಇದ್ದರೂ, ನೀರಿನ ಪ್ರಮಾಣ ತೀವ್ರವಾಗಿ ಕುಸಿಯುತ್ತಿರುವುದು ಚಿಂತೆಗೆ ಕಾರಣವಾಗಿದೆ. ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಅಣೆಕಟ್ಟು ಕಟ್ಟಿರುವುದರಿಂದ ನದಿಯಲ್ಲಿನ ಹಿನ್ನೀರು ಸಂಗ್ರಹ ಈ ಬಾರಿ ನದಿಪಾತ್ರದ ಜನತೆಗೆ ಅದರಲ್ಲೂ ಮುಖ್ಯವಾಗಿ ಕೃಷಿಕರಿಗೆ ಸಂತಸವನ್ನು ಉಂಟು ಮಾಡಿತ್ತು. ಆದರೆ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಲಭ್ಯತೆ ಕುಸಿದಾಗ ಎಎಂಆರ್ … Continue reading ಮಳೆ ನಿರೀಕ್ಷೆಯಲ್ಲಿ ಜನ
Copy and paste this URL into your WordPress site to embed
Copy and paste this code into your site to embed