ನಮ್ಮ ಮೆಟ್ರೋದಲ್ಲಿ ವ್ಯಕ್ತಿಯೋರ್ವನ ಹುಚ್ಚಾಟ; ಪರದಾಡಿದ ಪ್ರಯಾಣಿಕರು
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಕಿಡಿಗೇಡಿಗಳ ಹುಚ್ಚಾಟ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ BMRCL ಕರಿಣ ಕ್ರಮ ಜರುಗಿಸಿದರು ಯಾವುದೇ ಪ್ರಯೋಜನೆ ಬೀರುತ್ತಿಲ್ಲ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ವೈರಲ್ ಆಗುರವ ಭರದಲ್ಲಿ ರೈಲಿನ ಹಳಿ ಮೇಲೆ ಇಳಿಯುವುದು, ಸಹ ಪ್ರಯಾಣಿಕರಿಗೆ ತೊಂದರೆಯಾಗುವಂತೆ ರೀಲ್ಸ್ ಮಾಡುವುದು ಸೇರಿದಂತೆ ಒಂದಿಲ್ಲೊಂದು ಅವಾಂತರಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಮಂಗಳವಾರ (ಮಾರ್ಚ್ 12) ಕೂಡ ಇಂತಹ ಒಂದು ಘಟನೆ ನಡೆದಿದ್ದು, ಕೆಲಕಾಲ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ನಗರದ ಜ್ಞಾನಭಾರತಿ ಸ್ಟೇಷನ್ನಿಂದ … Continue reading ನಮ್ಮ ಮೆಟ್ರೋದಲ್ಲಿ ವ್ಯಕ್ತಿಯೋರ್ವನ ಹುಚ್ಚಾಟ; ಪರದಾಡಿದ ಪ್ರಯಾಣಿಕರು
Copy and paste this URL into your WordPress site to embed
Copy and paste this code into your site to embed