ನಾಡಪ್ರಭು ಕೆಂಪೇಗೌಡರ ಬೃಹತ್​ ಪುತ್ಥಳಿ ಅನಾವರಣ: ‘ಪ್ರಗತಿ’ಯ ಪ್ರತಿಮೆಗೆ ನಮಿಸಿದ ಮೋದಿ

ಬೆಂಗಳೂರು: ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಬೃಹತ್​ ಪುತ್ಥಳಿಯನ್ನು ಇಂದು(ಶುಕ್ರವಾರ)ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದರು. ಕೆಂಪೇಗೌಡರ ಪ್ರತಿಮೆಯನ್ನ ‘ಪ್ರಗತಿ’ಯ ಅನಾವರಣ, ‘ಅಭಿವೃದ್ಧಿ’ಗೆ ಪ್ರೇರಣೆ, ಪ್ರಗತಿಯ ಪ್ರತಿಮೆ ಎಂದೇ ಬಣ್ಣಿಸಲಾಗಿದೆ. ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರ ಪ್ರತಿಮೆಯನ್ನು 84 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿದೆ. ನಾಡಪ್ರಭು ಕೆಂಪೇಗೌಡ ಪ್ರತಿಮೆ 108 ಅಡಿ ಎತ್ತರವಿದೆ. ಪಕ್ಕದಲ್ಲೇ 23 ಎಕರೆಯಲ್ಲಿ ಥೀಮ್​ ಪಾರ್ಕ್​ ಕೂಡ ನಿರ್ಮಾಣವಾಗುತ್ತಿದೆ. ಅಹಮದಾಬಾದ್​ನಲ್ಲಿರುವ ವಲ್ಲಭಭಾಯಿ ಪಟೇಲ್​ ಅವರ ಐಕ್ಯತಾ ಮೂರ್ತಿ, … Continue reading ನಾಡಪ್ರಭು ಕೆಂಪೇಗೌಡರ ಬೃಹತ್​ ಪುತ್ಥಳಿ ಅನಾವರಣ: ‘ಪ್ರಗತಿ’ಯ ಪ್ರತಿಮೆಗೆ ನಮಿಸಿದ ಮೋದಿ