ಮಾದರಿ ಕುಟುಂಬ: ಕೂಡಿಟ್ಟ ಮದ್ವೆ ಹಣ ಕರೊನಾ ಸೋಂಕಿತರ ಮೆಡಿಷನ್ಗೆ ಹಸ್ತಾಂತರಿಸಿ ಸರಳ ವಿವಾಹ
ಮೈಸೂರು: ಮಹಾಮಾರಿ ಕರೊನಾ ವೈರಸ್ ವಿರುದ್ಧ ಹೋರಾಡಲು ಸಮರ್ಥ ವೈದ್ಯಕೀಯ ವ್ಯವಸ್ಥೆಯಿಂದ ಮಾತ್ರ ಸಾಧ್ಯ. ಅದಕ್ಕಿಂತಲೂ ಮಿಗಿಲಾಗಿ ಮಾನವೀಯತೆ ಮುಖ್ಯ. ಅದನ್ನು ಮರೆತರೆ ಇಡೀ ಭೂಮಿ ನರಕವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಖುಷಿಯ ವಿಚಾರವೇನೆಂದರೆ ಮಾನವೀಯತೆ ಸಂಪೂರ್ಣ ಮರೆಯಾಗಿಲ್ಲ. ಕೆಲವರ ರೂಪದಲ್ಲಿ ಇನ್ನು ಜೀವಂತವಾಗಿಯೇ ಇದೆ. ಮಾನವೀಯತೆ ಪ್ರದರ್ಶಿಸಲು ಉದಾರ ಮನಸ್ಸಿರಬೇಕು. ಆ ಉದಾರತೆಯನ್ನು ಪಿರಿಯಾಪಟ್ಟಣ ತಾಲೂಕಿನ ಬಿ.ಜೆ.ದೇವರಾಜು ಎಂಬುವರು ಪ್ರದರ್ಶಿಸಿದ್ದಾರೆ. ಹೌದು. ಮದುವೆ ಹಣವನ್ನು ಕೋವಿಡ್ ನಿರ್ವಹಣೆಗೆ ನೀಡಿ ದೇವರಾಜು ಕುಟುಂಬ ಮಾನವೀಯತೆ ಮೆರೆದಿದ್ದಾರೆ. ಮಗನ ಮದುವೆಗೆಂದು … Continue reading ಮಾದರಿ ಕುಟುಂಬ: ಕೂಡಿಟ್ಟ ಮದ್ವೆ ಹಣ ಕರೊನಾ ಸೋಂಕಿತರ ಮೆಡಿಷನ್ಗೆ ಹಸ್ತಾಂತರಿಸಿ ಸರಳ ವಿವಾಹ
Copy and paste this URL into your WordPress site to embed
Copy and paste this code into your site to embed