“ಎದ್ದೇಳೋ ಅರ್ಜುನ, ನನ್ನ ಆನೆ ಬದುಕಿಸಿಕೊಡಿ….” ಬಿಕ್ಕಿ ಬಿಕ್ಕಿ ಅತ್ತ ಮಾವುತ ವಿನು

ಹಾಸನ: ಅಯ್ಯೋ…. ಎದ್ದೇಳೋ ಅರ್ಜುನ…ಎಂಥ ರಾಜನ ಮಿಸ್ ಮಾಡಿಕೊಂಡೆ. ನನ್ನ ಆನೆ ನನಗೆ ಬೇಕು, ಅವನು ಯಾರಿಗೂ ಬಗ್ಗುವನಲ್ಲ ಅಂತಹುದರಲ್ಲಿ … ಮಲಗಿದ್ದಾನೆ ಎಬ್ಬಿರಿಸಿ, ನಮ್ಮಾನೆಯನ್ನು ನಮ್ಮೂರಿಗೆ ತೆಗೆದುಕೊಂಡು ಹೋಗಬೇಕು…ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಸಮೀಪದ ಕೆಎಫ್‌ಡಿಸಿ ನೆಡುತೋಪಿನಲ್ಲಿ ಆನೆ ಅರ್ಜುನನ ಕಳೇಬರವನ್ನು ತಬ್ಬಿಕೊಂಡು ಅಳುತ್ತಿದ್ದ ಮಾವುತ ವಿನು ಗದ್ಗದಿತರಾಗಿ ನುಡಿದ ಮಾತುಗಳಿವು. ಮೈಸೂರು ದಸರಾ ಸಮಯದಲ್ಲಿ 8 ಬಾರಿ ಅಂಬಾರಿ ಹೊತ್ತು ನಾಡದೇವತೆ ಚಾಮುಂಡೇಶ್ವರಿಯನ್ನು ಮೆರೆಸಿದ್ದ ಅರ್ಜುನ ಆನೆ ಸೋಮವಾರ (ಡಿ.5) ಮೃತಪಟ್ಟಿದೆ. ಆನೆಯ ಅಂತ್ಯಸಂಸ್ಕಾರಕ್ಕೆ … Continue reading “ಎದ್ದೇಳೋ ಅರ್ಜುನ, ನನ್ನ ಆನೆ ಬದುಕಿಸಿಕೊಡಿ….” ಬಿಕ್ಕಿ ಬಿಕ್ಕಿ ಅತ್ತ ಮಾವುತ ವಿನು