ಮೈಶುಗರ್ ಗ್ರಹಚಾರ ಇನ್ನೂ ಸರಿಯಾಗಿಲ್ಲ: ಸಿಎಂ ಏನ್ ಹೇಳ್ತಾರೆ ಅನ್ನೋ ಕುತೂಹಲ ಎಲ್ರಿಗೂ…
ಬೆಂಗಳೂರು: ರೋಗಗ್ರಸ್ತ ಸಕ್ಕರೆ ಕಾರ್ಖಾನೆ ಮೈಶುಗರ್ ಕಂಪನಿಯ ಗ್ರಹಚಾರ ಇನ್ನೂ ಸರಿಯಾಗಿಲ್ಲ. ಈ ಕಾರ್ಖಾನೆಗೆ ಸಂಬಂಧಿಸಿದವರ ಎಲ್ಲರ ಗಮನವೂ ಈಗ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ನೆಟ್ಟಿದೆ. ಅವರೇನು ತೀರ್ಮಾನ ತೆಗೆದುಕೊಳ್ಳುವರು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹಾಗೂ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ಇಂದು ಮೈಶುಗರ್ ಸಕ್ಕರೆ ಕಂಪನಿಯ ಕುರಿತ ಸಭೆ ನಡೆಯಿತು. ಅಲ್ಲಿ, ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವ ಸರ್ಕಾರದ ನಿರ್ಣಯ ಚರ್ಚೆಗೊಳಗಾಯಿತು. ಆ ನಿರ್ಣಯವನ್ನು … Continue reading ಮೈಶುಗರ್ ಗ್ರಹಚಾರ ಇನ್ನೂ ಸರಿಯಾಗಿಲ್ಲ: ಸಿಎಂ ಏನ್ ಹೇಳ್ತಾರೆ ಅನ್ನೋ ಕುತೂಹಲ ಎಲ್ರಿಗೂ…
Copy and paste this URL into your WordPress site to embed
Copy and paste this code into your site to embed