ಮುಸ್ಲಿಮರಿಗೆ ಪ್ರಶಸ್ತಿಕೊಡಲ್ಲ ಎಂದುಕೊಂಡಿದ್ದೆ, ಪ್ರಧಾನಿ ನನ್ನ ಅಭಿಪ್ರಾಯ ಬದಲಿಸಿದರು: ಪದ್ಮಶ್ರೀ ಪ್ರಶಸ್ತಿ ವಿಜೇತ

ನವದೆಹಲಿ: ಹೆಸರಾಂತ ಬಿದ್ರಿವೇರ್​ ಕಲಾವಿದ ಕರ್ನಾಟಕ,ರಶೀದ್ ಅಹ್ಮದ್ ಖಾದ್ರಿ, ಪದ್ಮಶ್ರೀ ಪ್ರಶಸ್ತಿ ಪಡೆಯಲು ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿದ್ದರು ಎಂದು ಹೇಳಿದರು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಪ್ರಶಸ್ತಿಯನ್ನು ಪಡೆಯುವ ಭರವಸೆಯನ್ನು ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ. ನಂತರ ಪ್ರಧಾನಿಯನ್ನು ಹೊಗಳಿದ್ದಾರೆ. ಈ ವರ್ಷ ಪ್ರಶಸ್ತಿ ಪಡೆದ ಕರ್ನಾಟಕದ ಎಂಟು ವ್ಯಕ್ತಿಗಳಲ್ಲಿ ಕಲಾವಿದ ಖಾದ್ರಿ ಕೂಡ ಒಬ್ಬರಾಗಿದ್ದು “ನಾನು ಈ ಪ್ರಶಸ್ತಿಯನ್ನು ಪಡೆಯಲು 10 ವರ್ಷಗಳಿಂದ ಪ್ರಯತ್ನಿಸಿದೆ. ಬಿಜೆಪಿ ಸರ್ಕಾರ ಬಂದಾಗ ನಾನು ಈ ಪ್ರಶಸ್ತಿಯನ್ನು ಪಡೆಯುವುದಿಲ್ಲ ಎಂದು … Continue reading ಮುಸ್ಲಿಮರಿಗೆ ಪ್ರಶಸ್ತಿಕೊಡಲ್ಲ ಎಂದುಕೊಂಡಿದ್ದೆ, ಪ್ರಧಾನಿ ನನ್ನ ಅಭಿಪ್ರಾಯ ಬದಲಿಸಿದರು: ಪದ್ಮಶ್ರೀ ಪ್ರಶಸ್ತಿ ವಿಜೇತ