ಕಸ ಎತ್ತಿದ ಮುನಿರತ್ನ, ರಸ್ತೆ ಗುಡಿಸಿದ ಗೋಪಾಲಯ್ಯ…!

ಬೆಂಗಳೂರು: ಗಾಂಧಿ ಜಯಂತಿ ಮುನ್ನಾ ದಿನ ಎಲ್ಲರೂ ಒಂದುಗೂಡಿ ಸ್ವಚ್ಛತೆಗಾಗಿ ಶ್ರಮದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರೊಂದಿಗೆ ಬೀದಿಗಿಳಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಗುದ್ದಲಿ ಹಿಡಿದು ಕಸದ ರಾಶಿ ತೆರವುಗೊಳಿಸಲು ಪೌರಕಾರ್ಮಿಕರೊಂದಿಗೆ ಜತೆಯಾದರು. ಅದೇ ರೀತಿ ಶಾಸಕ ಗೋಪಾಲಯ್ಯ ಅವರು ಮಹಾಲಕ್ಷ್ಮೀ ಲೇಔಟ್‌ನಲ್ಲಿ ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದರು. ಅವರೊಂದಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾದರು. ಅದೇ ರೀತಿ ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟ್ ಹಾಗೂ … Continue reading ಕಸ ಎತ್ತಿದ ಮುನಿರತ್ನ, ರಸ್ತೆ ಗುಡಿಸಿದ ಗೋಪಾಲಯ್ಯ…!