ಇಂದು ಗಣೇಶ್​, ಯೋಗರಾಜ್​ ಭಟ್​ ಹುಟ್ಟುಹಬ್ಬವಂತೆ …

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್​ ಹುಟ್ಟುಹಾಕಿದ ‘ಮುಂಗಾರು ಮಳೆ’ ಚಿತ್ರ ಇಂದಿಗೆ 14 ವರ್ಷ ಪೂರೈಸಿ, 15ಕ್ಕೆ ಕಾಲಿಟ್ಟಿದೆ. 2006ರ ಡಿಸೆಂಬರ್​ 29ರಂದು ಈ ಚಿತ್ರ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಈ ಚಿತ್ರವು ನಿರ್ದೇಶಕ ಯೋಗರಾಜ್​ ಭಟ್​ ಮತ್ತು ನಟ ಗಣೇಶ್​ ಅವರ ವೃತ್ತಿಬದುಕಿಗೆ ದೊಡ್ಡ ತಿರುವು ನೀಡಿದ್ದಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥೆಗಳ ಹೊಸ ಟ್ರೆಂಡ್​ ಹುಟ್ಟುಹಾಕಿತ್ತು. ಇದನ್ನೂ ಓದಿ: 2024ಕ್ಕೆ ಆಂಧ್ರದ ಮುಖ್ಯಮಂತ್ರಿ ಆಗ್ತಾರಾ ಜ್ಯೂ ಎನ್​ಟಿಆರ್​? ಇದೀಗ ಚಿತ್ರವು 14 … Continue reading ಇಂದು ಗಣೇಶ್​, ಯೋಗರಾಜ್​ ಭಟ್​ ಹುಟ್ಟುಹಬ್ಬವಂತೆ …