ಇಂದು ಗಣೇಶ್, ಯೋಗರಾಜ್ ಭಟ್ ಹುಟ್ಟುಹಬ್ಬವಂತೆ …
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್ ಹುಟ್ಟುಹಾಕಿದ ‘ಮುಂಗಾರು ಮಳೆ’ ಚಿತ್ರ ಇಂದಿಗೆ 14 ವರ್ಷ ಪೂರೈಸಿ, 15ಕ್ಕೆ ಕಾಲಿಟ್ಟಿದೆ. 2006ರ ಡಿಸೆಂಬರ್ 29ರಂದು ಈ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವು ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟ ಗಣೇಶ್ ಅವರ ವೃತ್ತಿಬದುಕಿಗೆ ದೊಡ್ಡ ತಿರುವು ನೀಡಿದ್ದಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥೆಗಳ ಹೊಸ ಟ್ರೆಂಡ್ ಹುಟ್ಟುಹಾಕಿತ್ತು. ಇದನ್ನೂ ಓದಿ: 2024ಕ್ಕೆ ಆಂಧ್ರದ ಮುಖ್ಯಮಂತ್ರಿ ಆಗ್ತಾರಾ ಜ್ಯೂ ಎನ್ಟಿಆರ್? ಇದೀಗ ಚಿತ್ರವು 14 … Continue reading ಇಂದು ಗಣೇಶ್, ಯೋಗರಾಜ್ ಭಟ್ ಹುಟ್ಟುಹಬ್ಬವಂತೆ …
Copy and paste this URL into your WordPress site to embed
Copy and paste this code into your site to embed