‘ಮುಗಿಲ್ ಪೇಟೆ’ಯ 100ಕ್ಕೂ ಅಧಿಕ ಜನರ ಖಾತೆಗೆ 5,000 ರೂ. ಟ್ರಾನ್ಸ್​ಫರ್; ಚಿತ್ರತಂಡದ ಮಂದಿಗೆ ನಿರ್ಮಾಪಕರ ‘ರಕ್ಷಾ’ ಕವಚ

ಬೆಂಗಳೂರು: ಕರೊನಾ ಹಾವಳಿಯಿಂದ ತತ್ತರಿಸಿ ಹೋಗಿರುವವರಿಗೆ ಹಲವರು ತಮ್ಮದೇ ಆದ ರೀತಿಯಲ್ಲಿ ನಾನಾ ಸಹಾಯಗಳನ್ನು ಮಾಡುತ್ತಿದ್ದು ಇದಕ್ಕೆ ಚಿತ್ರರಂಗ ಕೂಡ ಹೊರತಾಗಿಲ್ಲ. ಈ ತೆರನಾದ ನೆರವಿನಲ್ಲಿ ಇದೀಗ ಹೊಸ ಸೇರ್ಪಡೆ ಎಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಅಭಿನಯದ ‘ಮುಗಿಲ್ ಪೇಟೆ’ ಸಿನಿಮಾ ತಂಡ. ಭರತ್ ಎಸ್​. ನಾವುಂದ ನಿರ್ದೇಶನದ ‘ಮುಗಿಲ್ ಪೇಟೆ’ ಚಿತ್ರದಲ್ಲಿ ಮನುರಂಜನ್ ರವಿಚಂದ್ರನ್​ ಹಾಗೂ ಖಯಾದು ಲೋಹರ್ ನಾಯಕ-ನಾಯಕಿಯಾಗಿ ಅಭಿನಯಿಸಿದ್ದು, ಈ ಚಿತ್ರಕ್ಕೆ ನಿರ್ಮಾಪಕಿ ರಕ್ಷಾ ವಿಜಯಕುಮಾರ್ ಬಂಡವಾಳ ಹೂಡಿದ್ದಾರೆ. ಕರೊನಾ ಹಾವಳಿ … Continue reading ‘ಮುಗಿಲ್ ಪೇಟೆ’ಯ 100ಕ್ಕೂ ಅಧಿಕ ಜನರ ಖಾತೆಗೆ 5,000 ರೂ. ಟ್ರಾನ್ಸ್​ಫರ್; ಚಿತ್ರತಂಡದ ಮಂದಿಗೆ ನಿರ್ಮಾಪಕರ ‘ರಕ್ಷಾ’ ಕವಚ