RRR ಚಿತ್ರ ಪ್ರದರ್ಶನ ಮಾಡಿದ್ರೆ ಥಿಯೇಟರ್ ಸುಡುತ್ತೇನೆ ಎಂದಿದ್ದ ಸಂಸದ ಪ್ರಶಸ್ತಿ ಗೆದ್ದಾಗ ಶುಭಾಶಯ ಕೋರಿದ್ರು..!
ನವದೆಹಲಿ: ಥಿಯೇಟರ್ಗಳು ಆರ್.ಆರ್.ಆರ್ ಚಿತ್ರವನ್ನು ಪ್ರದರ್ಶಿಸಿದರೆ ಹಿಂಸಾಚಾರ ನಡೆಸುವುದಾಗಿ ನಿರ್ದೇಶಕ ರಾಜಮೌಳಿಗೆ ಬೆದರಿಕೆ ಹಾಕಿದ್ದ ತೆಲಂಗಾಣದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕರೀಂನಗರದ ಸಂಸದ ಬಂಡಿ ಸಂಜಯ್ ಕುಮಾರ್ ಇದೀಗ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ಪಡೆದುಕೊಂಡ ಆರ್.ಆರ್.ಆರ್ ತಂಡವನ್ನು ಅಭಿನಂದಿಸಿದ್ದಾರೆ. RRR ಚಿತ್ರದ ಹಾಡು ನಾಟು ನಾಟು ಅತ್ಯುತ್ತಮ ಒರಿಜಿನಲ್ ಗೀತೆ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದ ಕೆಲವೇ ಗಂಟೆಗಳ ನಂತರ , ಸಂಸದರು “ಅತ್ಯುತ್ತಮ ಒರಿಜಿನಲ್ ಗೀತೆ #NaatuNaatu ಗೆ @goldenglobes ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ @mmkeeravaani … Continue reading RRR ಚಿತ್ರ ಪ್ರದರ್ಶನ ಮಾಡಿದ್ರೆ ಥಿಯೇಟರ್ ಸುಡುತ್ತೇನೆ ಎಂದಿದ್ದ ಸಂಸದ ಪ್ರಶಸ್ತಿ ಗೆದ್ದಾಗ ಶುಭಾಶಯ ಕೋರಿದ್ರು..!
Copy and paste this URL into your WordPress site to embed
Copy and paste this code into your site to embed