RRR ಚಿತ್ರ ಪ್ರದರ್ಶನ ಮಾಡಿದ್ರೆ ಥಿಯೇಟರ್​ ಸುಡುತ್ತೇನೆ ಎಂದಿದ್ದ ಸಂಸದ ಪ್ರಶಸ್ತಿ ಗೆದ್ದಾಗ ಶುಭಾಶಯ ಕೋರಿದ್ರು..!

ನವದೆಹಲಿ: ಥಿಯೇಟರ್‌ಗಳು ಆರ್‌.ಆರ್‌.ಆರ್ ಚಿತ್ರವನ್ನು ಪ್ರದರ್ಶಿಸಿದರೆ ಹಿಂಸಾಚಾರ ನಡೆಸುವುದಾಗಿ ನಿರ್ದೇಶಕ ರಾಜಮೌಳಿಗೆ ಬೆದರಿಕೆ ಹಾಕಿದ್ದ ತೆಲಂಗಾಣದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕರೀಂನಗರದ ಸಂಸದ ಬಂಡಿ ಸಂಜಯ್ ಕುಮಾರ್ ಇದೀಗ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ಪಡೆದುಕೊಂಡ ಆರ್​.ಆರ್​.ಆರ್​ ತಂಡವನ್ನು ಅಭಿನಂದಿಸಿದ್ದಾರೆ. RRR ಚಿತ್ರದ ಹಾಡು ನಾಟು ನಾಟು ಅತ್ಯುತ್ತಮ ಒರಿಜಿನಲ್​ ಗೀತೆ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದ ಕೆಲವೇ ಗಂಟೆಗಳ ನಂತರ , ಸಂಸದರು “ಅತ್ಯುತ್ತಮ ಒರಿಜಿನಲ್​ ಗೀತೆ #NaatuNaatu ಗೆ @goldenglobes ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ @mmkeeravaani … Continue reading RRR ಚಿತ್ರ ಪ್ರದರ್ಶನ ಮಾಡಿದ್ರೆ ಥಿಯೇಟರ್​ ಸುಡುತ್ತೇನೆ ಎಂದಿದ್ದ ಸಂಸದ ಪ್ರಶಸ್ತಿ ಗೆದ್ದಾಗ ಶುಭಾಶಯ ಕೋರಿದ್ರು..!