ಹುಲಿಯೊಂದಿಗೆ ಕಾದಾಡಿದ ಮಹಾತಾಯಿ! ವ್ಯಾಘ್ರನ ದವಡೆಯಿಂದ ಮಗುವನ್ನು ರಕ್ಷಿಸಿದ್ದೇ ರೋಚಕ

ಜಬಲ್ಪುರ್​: ಈ ಜಗತ್ತಿನಲ್ಲಿ ಮಾತೃ ವಾತ್ಸಲ್ಯ, ಮಾತೃ ಪ್ರೇಮ ಹಾಗೂ ತಾಯಿಯ ತ್ಯಾಗಕ್ಕಿಂತ ದೊಡ್ಡದು ಯಾವುದು ಇಲ್ಲ. ಕರುಳಬಳ್ಳಿಯನ್ನು ಉಳಿಸಿಕೊಳ್ಳಲು ತಾಯಿ ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಸಾವಿನ ದವಡೆಗೂ ಸಿಲುಕಲು ಹಿಂದೆ-ಮುಂದೆ ನೋಡುವುದಿಲ್ಲ. ಮಗುವನ್ನು ಕಾಪಾಡಿಕೊಳ್ಳಲು ಎಂಥಾ ದುಸ್ಸಾಹಸಕ್ಕಾದರೂ ಇಳಿಯುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಮಧ್ಯಪ್ರದೇಶದಲ್ಲಿ ಘಟನೆಯೊಂದು ನಡೆದಿದೆ. ಹುಲಿಯ ದವಡೆಯಿಂದ ಮಗನನ್ನು ಕಾಪಾಡಿಕೊಳ್ಳಲು ಮಹಿಳೆಯೊಬ್ಬಳು ವ್ಯಾಘ್ರನ ಜೊತೆ ಸ್ವಲ್ಪವೂ ಅಂಜದೆ ಕಾದಾಟ ನಡೆಸಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ್​ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದ ಬಳಿಯ ರೋಹನಿಯಾ … Continue reading ಹುಲಿಯೊಂದಿಗೆ ಕಾದಾಡಿದ ಮಹಾತಾಯಿ! ವ್ಯಾಘ್ರನ ದವಡೆಯಿಂದ ಮಗುವನ್ನು ರಕ್ಷಿಸಿದ್ದೇ ರೋಚಕ