ಕಡು ಬಡತನದಿಂದಾಗಿ ಕನಸಾಗೇ ಉಳಿದಿದ್ದ ತಾಯಿಯ ಆಸೆಯನ್ನು ಈಡೇರಿಸಿದ ಮಕ್ಕಳು! ಮನಕಲಕುತ್ತೆ ಈ ಸ್ಟೋರಿ

ಹೈದರಾಬಾದ್​: ತಾಯಿಗಿಂತ ದೇವರಿಲ್ಲ ಎಂದು ಹೇಳುತ್ತಾರೆ. ದೇವರು ತನ್ನ ಬದಲು ಈ ಭೂಮಿಯಲ್ಲಿ ತಾಯಿಯನ್ನು ಸೃಷ್ಟಿಸಿದನೆಂದು ಹಿರಿಯರು ಹೇಳುತ್ತಾರೆ. ಒಂಬತ್ತು ತಿಂಗಳು ಮಗುವನ್ನು ಹೆತ್ತು, ಹೊತ್ತು ಸಾಕಿ, ಸಲಹುವ ತಾಯಿ ತನ್ನ ಮಕ್ಕಳಿಗಾಗಿ ಅನೇಕ ತ್ಯಾಗಗಳನ್ನು ಮಾಡುತ್ತಾಳೆ. ಆದರೆ, ಇತ್ತೀಚಿನ ದಿನಗಳಲ್ಲಿ ಅನೇಕ ಗಂಡುಮಕ್ಕಳು ತಮ್ಮ ಹೆತ್ತವರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ತಮಗೆ ಹೊರೆ ಅಂತಾ ತಂದೆ-ತಾಯಿಯನ್ನು ವೃದ್ಧಾಶ್ರಮ ದಾಖಲಿಸುವವರೂ ಇದ್ದಾರೆ. ಬೆಳೆಸಿದ ತಂದೆ-ತಾಯಿಯನ್ನು ಕೀಳಾಗಿ ಕಾಣುವವರೂ ಇದ್ದಾರೆ. ಆದರೆ, ತಂದೆ-ತಾಯಿ ಮರಣ ನಂತರವೂ ಅವರಿಗೆ ದೇವಾಲಯವನ್ನು ಕಟ್ಟಿ … Continue reading ಕಡು ಬಡತನದಿಂದಾಗಿ ಕನಸಾಗೇ ಉಳಿದಿದ್ದ ತಾಯಿಯ ಆಸೆಯನ್ನು ಈಡೇರಿಸಿದ ಮಕ್ಕಳು! ಮನಕಲಕುತ್ತೆ ಈ ಸ್ಟೋರಿ