ಬಾಲಕನ ಕಣ್ಮುಂದೆಯೇ ತಾಯಿ-ಸಹೋದರಿ ಸಾವು; ಮಗಳನ್ನು ರಕ್ಷಿಸಲು ಅಮ್ಮ ಧಾವಿಸಿದ್ದಾಗ ನಡೆದ ದುರಂತ

ಚಿಕ್ಕಮಗಳೂರು: ಮಗಳನ್ನು ರಕ್ಷಿಸಲು ತಾಯಿ ಧಾವಿಸಿದ್ದರೂ ಬಳಿಕ ಅಮ್ಮ-ಮಗಳಿಬ್ಬರೂ ಪ್ರಾಣ ಕಳೆದುಕೊಂಡ ದುರಂತ ಸಂಭವಿಸಿದೆ. ಅದೃಷ್ಟವಶಾತ್ ಜತೆಗಿದ್ದ ಮಗ ಪಾರಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ದುರಂತ ಪ್ರಕರಣ ನಡೆದಿದೆ. ಶೋಭಾ (40) ಮತ್ತು ಆಕೆಯ ಪುತ್ರಿ ವರ್ಷ (8) ಸಾವಿಗೀಡಾದವರು. ಜತೆಗಿದ್ದ ಮಗ ಚೇತನ್ ಪಾರಾಗಿದ್ದಾನೆ. ಚಿಕ್ಕಮಗಳೂರು ತಾಲೂಕಿನ ವಡ್ಡರಹಳ್ಳಿಯಲ್ಲಿ ಈ ಮೂವರು ಕೆರೆಯನ್ನು ದಾಟುತ್ತಿದ್ದಾಗ ಈ ಪ್ರಕರಣ ಸಂಭವಿಸಿದೆ. ಮಗ-ಮಗಳೊಂದಿಗೆ ತಾಯಿ ದನ ಮೇಯಿಸಲು ಹೋಗಿದ್ದು, ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಡೆ ದಾಟಲು … Continue reading ಬಾಲಕನ ಕಣ್ಮುಂದೆಯೇ ತಾಯಿ-ಸಹೋದರಿ ಸಾವು; ಮಗಳನ್ನು ರಕ್ಷಿಸಲು ಅಮ್ಮ ಧಾವಿಸಿದ್ದಾಗ ನಡೆದ ದುರಂತ