ಮುದ್ದಣ್ಣ ಮಂಟಪದಲ್ಲಿ ರಂಗ ಸಂಗಮ

-ಹರಿಪ್ರಸಾದ್ ನಂದಳಿಕೆ ಕಾರ್ಕಳ ಸಾಮಾನ್ಯವಾಗಿ ಒಂದು ತಂಡದ ಸುಮಾರು 10ರಿಂದ 15 ಕಲಾವಿದರು ಸೇರಿ ಒಂದು ನಾಟಕ ಪ್ರದರ್ಶಿಸುವುದು ಸಾಮಾನ್ಯ. ಆದರೆ, ಉಡುಪಿ ಜಿಲ್ಲೆಯ ವಿವಿಧ ತಂಡದ 50ಕ್ಕೂ ಹೆಚ್ಚು ಕಲಾವಿದರು ಒಂದೇ ವೇದಿಕೆಯಲ್ಲಿ 6 ನಾಟಕ ಪ್ರದರ್ಶಿಸಿ ವಿಶೇಷ ರಂಗಪ್ರಯೋಗ ಮಾಡಿದ್ದಾರೆ. ಇತ್ತೀಚೆಗೆ ಉಡುಪಿಯ ಎಂಜಿಎಂ ಕಾಲೇಜ್‌ನ ಮುದ್ದಣ ಮಂಟಪದಲ್ಲಿ ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವದ ನಿಮಿತ್ತ ಆಯೋಜಿಸಿದ್ದ ‘ರಂಗ ಸಂಗಮ’ ಕಾರ್ಯಕ್ರಮ ವಿಶಿಷ್ಟತೆಯಿಂದ ಕೂಡಿತ್ತು. ಮನ ರಂಜಿಸಿದ ನಾಟಕ ಇತ್ತೀಚೆಗಿನ … Continue reading ಮುದ್ದಣ್ಣ ಮಂಟಪದಲ್ಲಿ ರಂಗ ಸಂಗಮ