ಅನಾರೋಗ್ಯದ ನಡುವೆಯೂ ಆಡಿ ಆರ್ಸಿಬಿ ಗೆಲುವಿನ ರೂವಾರಿ ಎನಿಸಿದ ಮೊಹಮದ್ ಸಿರಾಜ್!
ಬೆಂಗಳೂರು: ಗುಜರಾತ್ಗೆ ಆರಂಭದಲ್ಲೇ ಆಘಾತ ನೀಡುವ ಮೂಲಕ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವೇಗಿ ಮೊಹಮದ್ ಸಿರಾಜ್ (29ಕ್ಕೆ 2), ಅನಾರೋಗ್ಯದ ನಡುವೆ ಪಂದ್ಯ ಆಡಿದ್ದಾಗಿ ಬಹಿರಂಗಪಡಿಸಿದ್ದಾರೆ. “ನಾನು ಕಳೆದ ಕೆಲ ದಿನಗಳಿಂದ ಅಸ್ವಸ್ಥಗೊಂಡಿದ್ದೆ. ಈ ಪಂದ್ಯವನ್ನು ಆಡಲು ಸಾಧ್ಯವಾಗದಿರಬಹುದು ಎಂಬ ಭೀತಿಯಲ್ಲಿದ್ದೆ. ಬೆಳಗ್ಗೆ ಎದ್ದಾಗ ಸ್ವಲ್ಪ ಚೇತರಿಕೆ ಕಂಡಿದ್ದೆ. ದೇವರ ದಯೆಯಿಂದ ಆಡುವ ಅವಕಾಶವೂ ಲಭಿಸಿತು. ಏಕದಿನ ವಿಶ್ವಕಪ್ ನಂತರದಲ್ಲಿ ವೈಟ್ಬಾಲ್ ಕ್ರಿಕೆಟ್ನಲ್ಲಿ ಹೆಚ್ಚು ಆಡಿರಲಿಲ್ಲ. ಹೀಗಾಗಿ ನಾನು ಸ್ವಲ್ಪ ಲಯ ತಪ್ಪಿದ್ದೆ. ಹೆಚ್ಚು … Continue reading ಅನಾರೋಗ್ಯದ ನಡುವೆಯೂ ಆಡಿ ಆರ್ಸಿಬಿ ಗೆಲುವಿನ ರೂವಾರಿ ಎನಿಸಿದ ಮೊಹಮದ್ ಸಿರಾಜ್!
Copy and paste this URL into your WordPress site to embed
Copy and paste this code into your site to embed