ಅನಾರೋಗ್ಯದ ನಡುವೆಯೂ ಆಡಿ ಆರ್​ಸಿಬಿ ಗೆಲುವಿನ ರೂವಾರಿ ಎನಿಸಿದ ಮೊಹಮದ್​ ಸಿರಾಜ್!​

ಬೆಂಗಳೂರು: ಗುಜರಾತ್​ಗೆ ಆರಂಭದಲ್ಲೇ ಆಘಾತ ನೀಡುವ ಮೂಲಕ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವೇಗಿ ಮೊಹಮದ್​ ಸಿರಾಜ್​ (29ಕ್ಕೆ 2), ಅನಾರೋಗ್ಯದ ನಡುವೆ ಪಂದ್ಯ ಆಡಿದ್ದಾಗಿ ಬಹಿರಂಗಪಡಿಸಿದ್ದಾರೆ. “ನಾನು ಕಳೆದ ಕೆಲ ದಿನಗಳಿಂದ ಅಸ್ವಸ್ಥಗೊಂಡಿದ್ದೆ. ಈ ಪಂದ್ಯವನ್ನು ಆಡಲು ಸಾಧ್ಯವಾಗದಿರಬಹುದು ಎಂಬ ಭೀತಿಯಲ್ಲಿದ್ದೆ. ಬೆಳಗ್ಗೆ ಎದ್ದಾಗ ಸ್ವಲ್ಪ ಚೇತರಿಕೆ ಕಂಡಿದ್ದೆ. ದೇವರ ದಯೆಯಿಂದ ಆಡುವ ಅವಕಾಶವೂ ಲಭಿಸಿತು. ಏಕದಿನ ವಿಶ್ವಕಪ್​ ನಂತರದಲ್ಲಿ ವೈಟ್​ಬಾಲ್​ ಕ್ರಿಕೆಟ್​ನಲ್ಲಿ ಹೆಚ್ಚು ಆಡಿರಲಿಲ್ಲ. ಹೀಗಾಗಿ ನಾನು ಸ್ವಲ್ಪ ಲಯ ತಪ್ಪಿದ್ದೆ. ಹೆಚ್ಚು … Continue reading ಅನಾರೋಗ್ಯದ ನಡುವೆಯೂ ಆಡಿ ಆರ್​ಸಿಬಿ ಗೆಲುವಿನ ರೂವಾರಿ ಎನಿಸಿದ ಮೊಹಮದ್​ ಸಿರಾಜ್!​