ಪ್ರಧಾನಿ ಮೋದಿ ಚಾಲನೆ ನೀಡಿದ ವಂದೇ ಭಾರತ್ನ ವಿಶೇಷಗಳಿವು… ಪ್ರವಾಹಕ್ಕೂ ಜಗ್ಗದ ರೈಲು ಇದು!
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ, ಬೆಂಗಳೂರು- ಮೈಸೂರು- ಚೆನ್ನೈ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ವಿಶೇಷ ರೈಲಿಗೆ ಚಾಲನೆ ನೀಡಿದ್ದಾರೆ. ಈ ವಂದೇ ಭಾರತ್ ರೈಲು ಹಲವು ವಿಶೇಷತೆಗಳಿಂದ ಕೂಡಿದೆ. ಸ್ವದೇಶಿ ನಿರ್ಮಿತ, ಅತಿ ವೇಗದಲ್ಲಿ ಸಂಚರಿಸುವ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸ್ವಯಂ ಚಾಲಿತ ರೈಲು 140 ಸೆಕೆಂಡ್ಗಳಲ್ಲಿ 160 ಕಿ.ಮೀ. ವೇಗವರ್ಧನೆ ಹೊಂದಿದೆ. 3.5 ರೈಡಿಂಗ್ ಇಂಡೆಕ್ಸ್ ಇರುವುದರಿಂದ ದೂರ ಪ್ರಯಾಣವನ್ನೂ … Continue reading ಪ್ರಧಾನಿ ಮೋದಿ ಚಾಲನೆ ನೀಡಿದ ವಂದೇ ಭಾರತ್ನ ವಿಶೇಷಗಳಿವು… ಪ್ರವಾಹಕ್ಕೂ ಜಗ್ಗದ ರೈಲು ಇದು!
Copy and paste this URL into your WordPress site to embed
Copy and paste this code into your site to embed