ಮುಳಬಾಗಿಲ ದೋಸೆ ಇಂದು ಸಂಪರ್ಕ ಕ್ಷೇತ್ರದ ಅಭಿವೃದ್ಧಿಯಿಂದಾಗಿ ಎಲ್ಲೆಡೆ ಪ್ರಸಿದ್ಧವಾಗಿದೆ: ಕೋಲಾರದಲ್ಲಿ ಮೋದಿ ಭಾಷಣ

ಕೋಲಾರ: ಪ್ರಧಾನಿ ಮೋದಿ ಇಂದು ಎರಡನೇ ದಿನ ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಸಂದರ್ಭ ಕೋಲಾರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು ಮುಳಬಾಗಿಲ ದೋಸೆಯನ್ನು ನೆನಪಿಸಿಕೊಂಡಿದ್ದಾರೆ. ಈ ಸಂದರ್ಭ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. “ಚಿನ್ನದ ನಾಡು ಕೋಲಾರದ ಜನತೆಗೆ ನನ್ನ ನಮಸ್ಕಾರಗಳು” ಎನ್ನುತ್ತಾ ಭಾಷಣ ಶುರು ಮಾಡಿದ ಪ್ರಧಾನಿ ಮೋದಿ, “ಪೆಂಡಾಲ್​ನಿಂದ ಹೊರಕ್ಕೂ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದು ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್​ನ ನಿದ್ದೆ ಹಾಳು ಮಾಡಲಿವೆ. ಕಾಂಗ್ರೆಸ್​ ಹಾಗೂ ಜೆಡಿಎಸ್​ ಸೇರಿಕೊಂಡು ಎಷ್ಟೇ ಆಟ … Continue reading ಮುಳಬಾಗಿಲ ದೋಸೆ ಇಂದು ಸಂಪರ್ಕ ಕ್ಷೇತ್ರದ ಅಭಿವೃದ್ಧಿಯಿಂದಾಗಿ ಎಲ್ಲೆಡೆ ಪ್ರಸಿದ್ಧವಾಗಿದೆ: ಕೋಲಾರದಲ್ಲಿ ಮೋದಿ ಭಾಷಣ