ಬರ ಘೋಷಿತ ತಾಲೂಕಿಗೆ ಮಾತ್ರ ಅನುದಾನವೆಂದ ತಹಸೀಲ್ದಾರ್: ಟಾಸ್ಕ್‌ಫೋರ್ಸ್ ಸಭೆಯಲ್ಲಿ ಶಾಸಕರು ಗರಂ

ಗಂಗೊಳ್ಳಿ: ಬರ ಘೋಷಣೆಯಾದ ತಾಲೂಕುಗಳಿಗೆ ಮಾತ್ರ ಕೊಳವೆಬಾವಿ ತೆಗೆಸಲು, ಬಾವಿ ತೋಡಿಸಲು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸರ್ಕಾರದಿಂದ ಅನುದಾನ ದೊರೆಯುತ್ತದೆ. ಇತರ ಕಡೆಗಳಿಗೆ ಸ್ಥಳೀಯ ಅನುದಾನವನ್ನೇ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ತಹಸೀಲ್ದಾರ್ ಶೋಭಾಲಕ್ಷ್ಮಿ ನೀಡಿದ ಮಾಹಿತಿ ಶಾಸಕರ ಅಸಮಾಧಾನಕ್ಕೆ ಕಾರಣವಾಯಿತು. ಶುಕ್ರವಾರ ಕುಂದಾಪುರದ ತಾಲೂಕು ಕಚೇರಿಯಲ್ಲಿ ನಡೆದ ಬರ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳ ಮೇವು ನಿರ್ವಹಣೆ ಕುರಿತಾದ ಟಾಸ್ಕ್‌ಫೋರ್ಸ್ ಸಭೆಯಲ್ಲಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಕುಂದಾಪುರ ಶಾಸಕ … Continue reading ಬರ ಘೋಷಿತ ತಾಲೂಕಿಗೆ ಮಾತ್ರ ಅನುದಾನವೆಂದ ತಹಸೀಲ್ದಾರ್: ಟಾಸ್ಕ್‌ಫೋರ್ಸ್ ಸಭೆಯಲ್ಲಿ ಶಾಸಕರು ಗರಂ